Discover and read the best of Twitter Threads about #ಭೀಮ_ಗುಂಡಿಗೆ

Most recents (4)

ಪ್ರೀತಿಯ ದೇಶಭಕ್ತರೆ ಟಿಪ್ಪುವಿನ ಮೈಸೂರ್ ಹುಲಿ ಅನ್ನೋ ಬಿರುದಿನ ಹಿಂದೆ ಇರುವ ವೀರ ಧೀರ ಕಟ್ಟು ಕಥೆ ಬಗ್ಗೆ ನಿಮಗೆ ತಿಳಿಸಲು ಒಂದು ಸಣ್ಣ ಪ್ರಯತ್ನ. ಸಂಪೂರ್ಣವಾಗಿ ಓದಿ 🙏🏻

1799 ರಲ್ಲಿ ಬ್ರಿಟೀಷರು ಟಿಪ್ಪುವನ್ನು ಕೊಂದು ಶ್ರಿರಂಗಪಟ್ಟಣದ ಒಳಹೊಕ್ಕಿದ್ದರಷ್ಟೇ. ಒಳಹೋದ ಬ್ರಿಟೀಷರು ಒಮ್ಮೆಲೆ ದಂಗಾಗಿಹೋದರು. ಏಕೆಂದರೆ ಎಲ್ಲಿ

1/N
ನೋಡಿದರೂ ಪಟ್ಟೆಪಟ್ಟೆ ಹುಲಿಯ ಚಿತ್ರಗಳು. ಸೈನಿಕರ ಸಮವಸ್ತ್ರದಲ್ಲಿ ಹುಲಿ, ಕುರ್ಚಿಯಲ್ಲಿ ಹುಲಿ, ಮೇಜಿನಲ್ಲಿ ಹುಲಿ, ಕಂಬದಲ್ಲಿ ಹುಲಿ, ಧ್ವಜದಲ್ಲಿ ಹುಲಿ. ಅವೆಲ್ಲಕ್ಕೂ ಹೆಚ್ಚಾಗಿ ಬ್ರಿಟೀಷರ ಮನಸ್ಸನ್ನು ಸೆಳೆದಿದ್ದು ಈ “ಆಟಿಕೆ ಹುಲಿ”. ಅದೊಂದು ಕೃತಕ ಲೋಹದ ಹುಲಿ. ಪ್ರೆಂಚ್ ಅಧಿಕಾರಿಗಳು ಸ್ನೇಹದ

2/N

#Leadenhall_Street_Museum
ಕುರುಹಾಗಿ ಅದನ್ನು ಟಿಪ್ಪುವಿಗೆ ಉಡುಗೋರೆಯಾಗಿ ನೀಡಿದ್ದರು. ಅದು ಬ್ರಿಟೀಷ್ ಸೈನಿಕನ ಸಮವಸ್ತ್ರವನ್ನು ಧರಿಸಿದ ವ್ಯಕ್ತಿಯನ್ನು ಕೆಡವಿಕೊಂಡಿತ್ತು. ಅದಕ್ಕೆ ಕೀಲಿ ಕೊಟ್ಟರೆ ಹುಲಿ ಗುರ್ರೆನ್ನುತ್ತಿತ್ತು. ಆ ಬ್ರಿಟಿಷ್ ಅಧಿಕಾರಿಯ ಮೈ ಪರಚಿ, ಕಚ್ಚುತ್ತಿತ್ತು. ಇದನ್ನು ನೋಡುತ್ತಾ ಟಿಪ್ಪು ಖುಷಿ ಪಡುತ್ತಿದ್ದ. ಇದ್ಯಾವ ಪೌರುಷ?

3/N
Read 8 tweets
ನನ್ನೆಲ್ಲ ಪ್ರೀತಿಯ ದೇಶಪ್ರೇಮಿಗಳೇ ನಿಮ್ಮ ಅಮೂಲ್ಯವಾದ 2 ನಿಮಿಷ ಸಮಯಕೊಟ್ಟು ಪೂರ್ತಿಯಾಗಿ ಓದಿ

1947 ರಲ್ಲಿ ನಮಗೆ ಸಿಕ್ಕ ಸ್ವಾತಂತ್ರದ ಬಗ್ಗೆ ನಿಮಗೆಷ್ಟು ಗೊತ್ತು.? ಅಪ್ಪಟ್ಟ ದೇಶ ಪ್ರೇಮಿ ವೀರ ನೇತಾಜಿ ಬಗ್ಗೆ ನೀವು ತಿಳಿದು ಕೊಳ್ಳಲೇ ಬೇಕು. ಗಾ@ಧಿ ಅವರ ಹೋರಾಟ ಎಂಗಿತ್ತು ಅಂದ್ರೆ ಅಬ್ಬಾ ಆಶ್ಚರ್ಯ ಆಗುತ್ತೆ.

1/N
🙏🏻🫡🇮🇳#NETAJI👇😓
ಬ್ರಿಟಿಷ್ ಮಾಜಿ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಮತ್ತು ಪಶ್ಚಿಮ ಬಂಗಾಳದ ಆಗಿನ ಗವರ್ನರ್ ನ್ಯಾಯಮೂರ್ತಿ ಪಿಬಿ ಚಕ್ರವರ್ತಿ ನಡುವೆ ಸಂಭಾಷಣೆ ನಡೆಯಿತು. 1956 ರಲ್ಲಿ, ಕ್ಲೆಮೆಂಟ್ ಅಟ್ಲೀ ಭಾರತಕ್ಕೆ ಬಂದು ಅಂದಿನ ರಾಜ್ಯಪಾಲರ ಅತಿಥಿಯಾಗಿ ಉಳಿದುಕೊಂಡಿದ್ದರು. ನೆನಪಿಡಿ, ಬ್ರಿಟಿಷ್ ಪ್ರಧಾನಿಯಾಗಿ ಭಾರತಕ್ಕೆ ಸ್ವಾತಂತ್ರ್ಯ

2/N

#CLEMENT_ATLEE
ನೀಡುವ ನಿರ್ಧಾರಕ್ಕೆ ಸಹಿ ಹಾಕಿದ ವ್ಯಕ್ತಿ ಅಟ್ಲೀ.

ಚಕ್ರವರ್ತಿ ನಂತರ, RC #ಮಜುಂದಾರ್ ಅವರ ಪುಸ್ತಕ #ಎ_ಹಿಸ್ಟರಿ_ಆಫ್_ಬೆಂಗಾಲ್‌ನ ಪ್ರಕಾಶಕರಿಗೆ ಪತ್ರ ಬರೆದರು.ಈ ಪತ್ರದಲ್ಲಿ ಮುಖ್ಯ ನ್ಯಾಯಾಧೀಶರು ಹೀಗೆ ಬರೆದಿದ್ದಾರೆ,“ನಾನು ಹಂಗಾಮಿ ಗವರ್ನರ್ ಆಗಿದ್ದಾಗ, ಭಾರತದಿಂದ ಬ್ರಿಟಿಷ್ ಆಳ್ವಿಕೆಯನ್ನು
3/N

#PB_ಚಕ್ರವರ್ತಿ ORIGINAL LETTER
Read 26 tweets
ನನ್ನೆಲ್ಲ ಪ್ರೀತಿಯ ದೇಶಭಕ್ತರೆ 2 ನಿಮಿಷ ಸಮಯಕೊಟ್ಟು ಪೂರ್ತಿಯಾಗಿ ಓದಿ.

ಗಾ@ಧಿ #ಅಹಿಂಸೆಯಿಂದ ಸ್ವಾತಂತ್ರ ತಂದು ಕೊಟ್ಟಿದ್ದ ನಿಜವಾ..? 🤔 ಸುದೀರ್ಘ 21 ವರ್ಷಗಳ ಕಾಲ ಸೌತ್ ಆಫ್ರಿಕಾದಲ್ಲಿ ಯವ್ವನವನ್ನ ಉತ್ತಮವಾದ ಸಿರಿವಂತಿಕೆಯ ಜೀವನ ನಡೆಸಿ, ಆಮೇಲೆ ಗಾ@ಧಿ ಭಾರತಕ್ಕೆ 1915 ರಲ್ಲಿ ಸ್ವಾತಂತ್ರ ಹೋರಾಟಗಾರನಾಗಿ ಬಂದರು. 21 ವರ್ಷಗಳ ಕಾಲ
1/N Image
ಸೌತ್ ಆಫ್ರಿಕಾದಲ್ಲಿ ಇದ್ದ ಗಾ@ಧಿ ಅವರಿಗೆ ಭಾರತದ ಬ್ರಿಟಿಷರ ಆಳ್ವಿಕೆಯ ಎಲ್ಲ ವಿಷಯಗಳು ಯಾಗೆ ಗೊತ್ತಿತ್ತು..? 21 ವರ್ಷಗಳ ಅವಧಿಯಲ್ಲಿ ಅವರು ಭಾರತಕ್ಕೆ ಒಂದಷ್ಟು ಭಾರಿ ಭಾರತಕ್ಕೆ ಬಂದು ಹೋಗಿದ್ದರು ಆದರೆ ಅವಾಗ ಎಂದಿಗೂ ಅವರು ಅಹಿಂಸೆಯಿಂದ ಸ್ವಾತಂತ್ರ ತಂದು ಕೊಡೊ ಬಗ್ಗೆ ಪ್ರಸ್ತಾಪ ಮಾಡಿದ ಯಾವುದೇ ಮಾಹಿತಿ 💨😤, ಆದರೆ 1915 ರಲ್ಲಿ
2/N
ಗಾ@ಧಿ ಮತ್ತೆ ಭಾರತಕ್ಕೆ ಬರುವ ಮೊದಲೇ, ಮಹಾತ್ಮಾ ವೀರ ಸಾವರ್ಕರ್ ಅವರು ಲಂಡನ್ ಹೋಗುವ 1906 ಮುಂಚೆಯೇ ನಮ್ಮ ದೇಶದ ವೀರರಿಗೆ ಸ್ವಾತಂತ್ರ ಹೋರಾಟದ ಬಗ್ಗೆ ಹರಿವು ಮೂಡಿಸಿದ್ರು ಮತ್ತು 1909ರಲ್ಲಿ The Indian War of Independence 1857 ಪುಸ್ತಕದಲ್ಲಿ, 1857 ಹೋರಾಟವನ್ನ ಬ್ರಿಟಿಷರು ಸಿಪಾಯಿ ದಂಗೆ ಅಂತ ಕರೆದರೂ, ಆದರೆ ಅದರ ನಿಜ
3/N Image
Read 24 tweets
ದಯವಿಟ್ಟು ನಿಮ್ಮ ಅಮೂಲ್ಯವಾದ 2 ನಿಮಿಷ ಕೊಟ್ಟು ಸಂಪೂರ್ಣವಾಗಿ ಓದಿ🙏🏻
ಗಾಂಧಿಯನ್ನ ಬ್ರಿಟಿಷರು ಸೆರೆಮನೆಗೆ ಹಾಕಿದ್ದರು ತುಂಬಾ ವಿಚಿತ್ರವಾದ ಶಿಕ್ಷೆ ಗಾಂಧಿ ಅವರಿಗೆ ಕೊಟ್ರು, ಗಾಂಧಿ ಅವ್ರಿಗೆ ಕೊಟ್ಟ ಶಿಕ್ಷೆ ಎಂಗಿತ್ತು ಅಂದ್ರೆ, ಪ್ರತಿ ಭಾರಿ ಬ್ರಿಟಿಷ್ ಅಧಿಕಾರಿಗಳು ಗಾಂಧಿ ಅವರಿಗೆ ಸಲ್ಯೂಟ್ 🫡 ಹೊಡೆಯುತಿದ್ರು, ಇನ್ನು ತುಂಬಾ
1/N ImageImageImageImage
ದುಃಖ್ಖದ ವಿಷಯಂದ್ರೆ ಗಾಂಧಿ ಅವರಿಗೆ ಪೆನ್ ಮತ್ತು ಪುಸ್ತಕ ನೀಡಿ ಒಂದಷ್ಟು ವಿಷಯಗಳನ್ನ ಬರೆಯಲು ಹೇಳಿದರು. ದಿನ ಗಾಂಧಿಗೆ ಬಗೆ ಬಗೆಯ ಊಟ ನೀಡಿ ತಿನ್ನಲೇಬೇಕು ಅಂತ ಚಿತ್ರಹಿಂಸೆ ಕೊಟ್ಟರು, ಇಷ್ಟಕ್ಕೆ ಸುಮ್ನೆ ಆಗಲಿಲ್ಲ ಬ್ರಿಟಿಷರು ಅರಮನೆಯ ಎಲ್ಲ ಬಾಗಿಲುಗಳನ್ನ ತೆರೆದಿಟ್ಟು ನೀವು ಓಡಾಡಿಕೊಳ್ಳಿ ಎಂದು ಕೈ ಮುಗಿದು ಘರ್ಜಿಸಿದರು. ಆದರೆ
2/N
ವೀರ ಸಾವರ್ಕರ್ ವಿಷಯದಲ್ಲಿ ಬ್ರಿಟಿಷರು ಅಂಡಮಾನಿನ ಅದ್ಬುತ ಬಂಗಲೆಯಲ್ಲಿ ಇರಿಸಿ, ಚಿನ್ನದ ಸರಗಳಿಂದ ಇಡೀ ದೇಹವನ್ನೇ ಅದ್ಭುತವಾಗಿ ಅಲಂಕರಿಸಿದರು, ಸಾವರ್ಕರ್ ಅವ್ರಿಗೆ ಗೋಡೆಯ ಮೇಲೆ ಅದ್ಭುತವಾದ ಕವನಗಳನ್ನ ಬರೆಯಲು ಸಹಾಯ ಮಾಡಿದರು, ಅಂಡಮಾನಿನ ಅರಮನೆಯಲ್ಲಿ ಪ್ರತಿ ನಿತ್ಯ ಅದ್ಭುತವಾದ ಹಳಸಿದ ಅನ್ನವನ್ನ ನೀಡಿ ಮತ್ತು ಕುಡಿಯಲು ತುಂಬಾ
3/N ImageImageImageImage
Read 7 tweets

Related hashtags

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!