Discover and read the best of Twitter Threads about #savewesternghats

Most recents (3)

ಶಾಲಾ-ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯ ಇಲ್ಲಾ, ತರಗತಿಗೆ ತಲುಪಲು ಸಾರಿಗೆ ವ್ಯವಸ್ಥೆ, ಸರಿಯಾದ ರಸ್ತೆಗಳಿಲ್ಲಾ, ಪಾಠ ಮಾಡಲು ಸಂಬಂಧಿಸಿದ ವಿಷಯಗಳಿಗೆ ಅಧ್ಯಾಪಕರಿಲ್ಲಾ, ಮಳೆ ಬಂದರೆ ಬಚ್ಚಲಿಗೂ ತರಗತಿಗೂ ವ್ಯತ್ಯಾಸ ಇಲ್ಲಾ. ತಲೆ ಮೇಲೆ ಸೂರಿಲ್ಲದೆ ಬಯಲಿನಲ್ಲಿ, ಫ್ಲೈ ಓವರ್ನಾ ಅಡಿಯಲ್ಲಿ ಕುಳಿತು 1/7
ಶಿಕ್ಷಣ ಪಡೆಯುವ ಕೆಟ್ಟ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಮಾಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಂದು ವಿಧ್ಯಾರ್ಥಿಗಳು ಹರತಾಳ ಮಾಡಿ,ತಮ್ಮ ಹಕ್ಕನ್ನು ಪಡೆದು ಬದುಕನ್ನು ಉಜ್ವಲವನ್ನಾಗಿ ಮಾಡಿಕೊಳ್ಳುವುದು ಬಿಟ್ಟು ಕೆಲಸಕ್ಕೆ ಬಾರದ ಉದ್ಯೋಗ ಕೊಡಿಸಿದ,ಹೊಟ್ಟೆಗೆ ಹಿಟ್ಟು ಹುಟ್ಟಿಸಿದ ಧರ್ಮವಂತೆ. ಚೆಂದದ ಕಾಲೇಜು ನೆನಪುಗಳನ್ನು ಹಾಳು ಮಾಡಿಕೊಂಡ 2/7
ಈ ತಲೆಮಾರಗಳು ಇಡೀ ಭಾರತವನ್ನು ಪತನಮುಖೀಯಾಗಿಸುವುದರಲ್ಲಿ ಯಾವ ಸಂಶಯವು ಇಲ್ಲಾ.

ಹಿಜಬ್,ಕೇಸರಿ ಶಾಲು, ನೀಲಿ ಶಾಲು,ಟೋಪಿ,ಜನಿವಾರ,ಮೊಟ್ಟೆ,ಲಂಗೋಟಿ,ಉಡುದಾರ,ಕೇಸರಿ ಬಾತ್, ಬಿರಿಯಾನಿ ಎನ್ನುವ ಅಸಹ್ಯ ರಾಜಕೀಯ ಮಾಡಿಕೊಂಡ ಎಷ್ಟು ರಾಜಕೀಯ ನಾಯಕರ ಮಕ್ಕಳು ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ವಿದೇಶಿಗಳಲ್ಲಿ ಅಭ್ಯಾಸ ಮಾಡುತ್ತಿರುವಾಗ 3/7
Read 7 tweets
ಕಳೆದ ಶನಿವಾರ ಮತ್ತು ಭಾನುವಾರ ಕುಕ್ಕೆ ಸುಬ್ರಹ್ಮಣ್ಯದಿಂದ ಕುಮಾರಪರ್ವತಕ್ಕೆ ಚಾರಣ ಕೈಗೊಂಡಿದ್ದೆವು.. ಆದರೆ ಚಾರಣದುದ್ದಕ್ಕೂ ನಮಗೆ ಕಂಡಿದ್ದು ಕಾಂಕ್ರೀಟ್ ನಾಡಿನಿಂದ ಕಾಡುಪ್ರವೇಶಿಸುವ ನಾಡಪ್ರಾಣಿಗಳು ತಮ್ಮ ಹಸಿವಿನ ತೀಟೆ ತೀರಿಸಿ ತಿಂದು, ಕುಡಿದು ವನ ದೇವತೆಯ ಮಡಿಲಲ್ಲಿ ಬಿಟ್ಟು ಹೋದ ನೂರಾರು ಬಾಟಲ್, ಸಾವಿರಾರು ಪ್ಲಾಸ್ಟಿಕ್ ಗಳು😡 1/4
ಚಾರಣದಲ್ಲಿ ಗಿರಿಗದ್ದೆ forest camp ನಿಂದ ಕುಮಾರ ಪರ್ವತದ ತುದಿಯ 5km ವರೆಗಿ‌ನ ದಾರಿಯಲ್ಲಿ ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ಅಲ್ಲೊಂದು ಇಲ್ಲೊಂದು ಹಳೇ ಕಸಗಳು ಸಿಕ್ಕಿದ್ದು ಬಿಟ್ಟರೆ ಹೆಚ್ಚುಕಮ್ಮಿ ಪರ್ವತ ಸ್ವಚ್ಛವಾಗಿತ್ತು.

ಆದರೆ ಯಾವುದೇ forest chekpost ಇಲ್ಲದ ಗಿರಿಗದ್ದೆಯಿಂದ ಸುಬ್ರಹ್ಮಣ್ಯದ ದೇವರಗದ್ದೆ ವರೆಗಿನ 2/4
5km ಕಾಡುಪ್ರದೇಶ ಮಾತ್ರ ಅಕ್ಷರಶಃ ಕಸ ವಿಲೇವಾರಿ ಕೇಂದ್ರವಾಗಿ ಮಾರ್ಪಟ್ಟಂತೆ ಭಾಸವಾಗಿತ್ತು. ದಾರಿಯ ಇಕ್ಕೆಲದಲ್ಲೇಲ್ಲಾ ಬರೀ ಪ್ಲಾಸ್ಟಿಕ್ ಬಾಟಲ್, ಚಾಕೊಲೇಟ್ wrappers, ಕಿತ್ತೋದ ಚಪ್ಪಲಿಗಳ ರಾಶಿಗಳು ಮನುಷ್ಯನೆಂಬ ಪ್ರಾಣಿಗಳ ಯೋಗ್ಯತೆಯನ್ನು ಅಳೆಯುವಂತಿತ್ತು. 3/4
Read 4 tweets
ಪರಿಸರ ದಿನಾಚರಣೆಯೇನೋ ಬರೀ ಪೋಟೋ ಹಾಕಿ ಸಂಭ್ರಮಿಸೋಕಾ!! ಗಿಡ ನೆಟ್ಟಿರಿ ಹೌದು ಒಳ್ಳೆಯದೇ , ಗಿಡ ನೆಡಿ ಪರಿಸರ ಉಳಿಸಿ ಎಂಬಿತ್ಯಾದಿ ವ್ಯಾಖ್ಯಾನದೊಂದಿಗೆ ವಾಟ್ಸಪ್, ಇನಸ್ಟಾಗ್ರಾಂ ಸ್ಟೇಟಸಲ್ಲಿ ರಾರಾಜಿಸಾಯ್ತು. ಆದರೆ ಪ್ರತಿ ದಿನ ನಮ್ಮ ಅತ್ಯಮೂಲ್ಯ ಕಾಡಿನ ಮೇಲೆ ಆಗೋ ದೌರ್ಜನ್ಯಕ್ಕೆ ಯಾಕೆ ದನಿ ಎತ್ತುತ್ತಿಲ್ಲಾ?????
ಬರಿ ಭಾಷೆಗೊಂದೆ ಸಾಕಾ ನಿಮ್ಮ ಅಭಿಮಾನ, ಬದುಕೋಕೆ ಭಾಷೆ ಜೊತೆ ನೆಲ,ಕಾಡು,ನೀರು, ಶುದ್ಧ ಗಾಳಿ ಇವು ಬೇಕು ಸ್ವಾಮಿ! ಯಾರೋ ಏನೋ ಮಾಡ್ತಾರೆ ಇನ್ಯಾರೋ ಹೋರಾಡುತ್ತಾರೆ ಅಂತ ನೀವು ಇವತ ಸುಮ್ಮನೆ ಆದರೆ ಮುಂದಿನ ನಿಮ್ಮ ಮಕ್ಕಳ ಭವಿಷ್ಯ ನೀವೆ ಹಾಳು ಮಾಡಿದಂಗೆ.
ಕೇವಲ ಮರ ಬೆಳೆಸಿದರೆ ಸಾಕಾಗಲ್ಲಾ! ಅದೆಷ್ಟೋ ವರುಷಗಳಿಂದ ಬೆಳೆದ ಈ ಸಂಕೀರ್ಣ ಕಾಡುಗಳನ್ನು ಕಾಪಾಡೋದು ಅತ್ಯವಶ್ಯಕ. ನಾವು ಈಗಾಗಲೇ ಅಭಿವೃದ್ಧಿಯ ಹೆಸರಲ್ಲಿ ಕಾಡು ಕಳೆದುಕೊಂಡಿದು ಆಯ್ತು, ಸಕಾಲಕ್ಕೆ ಮಳೆ ಬಾರದೇ ಅಕಾಲಿಕ ಮಳೆಗೆ ಜನ ಪರದಾಡಿದು ಆಯ್ತು ಆದ್ರೂ ನಮಗೆ ಬುದ್ಧಿ ಬಂದಿಲ್ಲಾ!!
ಯಾಕಂದ್ರೆ ನಮಗೆ ಅದ ಬೇಡ, ವಿದ್ಯಾವಂತರಾದರು ಕಾಡು ,
Read 6 tweets

Related hashtags

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!