Discover and read the best of Twitter Threads about #ದೇವುಡು

Most recents (1)

#ಮಯೂರ ಎಂದಾಗ ನೆನಪಿಗೆ ಬರುವುದು, ನಟ ಸಾರ್ವಭೌಮ ರಾಜ್ಕುಮಾರ್ ಅವರು, ತೆರೆಯ ಮೇಲೆ ಬಂದ ಮಯೂರದ ಮೂಲ ಒಂದು ಕಾದಂಬರಿ. ಆ ಕಾದಂಬರಿ ಬರೆದವರೇ
ಮಯೂರಕ್ಕೆ ಕಥೆ ಚಿತ್ರಕಥೆ ಬರೆದದ್ದು, ಅವರೇ #ದೇವುಡು.

ದೇವುಡು ನರಸಿಂಹ ಶಾಸ್ತ್ರಿ ಎಂಬ ಮಹಾನ್ ವ್ಯಕ್ತಿಯ ಪರಿಚಯ ನನಗಾಗಿದ್ದು ಪ್ರೌಢ ಶಾಲೆ ವಿದ್ಯಾರ್ಥಿಯಾಗಿದ್ದಾಗ.
ಅಂತರ್ ಶಾಲಾ ಮಟ್ಟದ
ಸ್ಪರ್ಧೆಯಲ್ಲಿ ಮೊದಲನೇ ಪ್ರಶಸ್ತಿ ಗೆದ್ದ ನನಗೆ ದಕ್ಕಿದ್ದು ಈ ಮಹನೀಯರ 3 ಪುಸ್ತಕಗಳು.
ಭಾರತದ ಮಹಾಪುರುಷರು, ಮಹಾ ಬ್ರಾಹ್ಮಣ, ಮಹಾ ಕ್ಷತ್ರಿಯ.

ದೇವುಡು ಅವರು 1895 ಡಿಸೆಂಬರ 30 ರಂದು ವೇದ ಶಾಸ್ತ್ರಪಾರಂಗತ ಕುಟುಂಬದಲ್ಲಿ ಜನಿಸಿದರು. ತಾಯಿ ಸುಬ್ಬಮ್ಮ; ತಂದೆ ಕೃಷ್ಣಶಾಸ್ತ್ರೀ. ದೇವುಡು 5 ವರ್ಷದ ಬಾಲಕರಿದ್ದಾಗ ಇವರ ತಂದೆ ತೀರಿಕೊಂಡರು.
ತಮ್ಮ ೫ನೆಯ ವಯಸ್ಸಿಗಾಗಲೆ ಸಂಸ್ಕೃತದ ಅಮರಕೋಶ, ಶಬ್ದ ಮತ್ತು ರಘುವಂಶಗಳನ್ನು ಕಲಿತುಕೊಂಡ ದೇವುಡು ಅವರ ಪ್ರಾಥಮಿಕ, ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣವೆಲ್ಲ ಮೈಸೂರಿನಲ್ಲಿಯೆ ನಡೆಯಿತು. 1917ರಿಂದ 1922ರವರೆಗೆ ಇವರು ಮೈಸೂರಿನ ಮಹಾರಾಜಾ ಕಾಲೇಜು ಹಾಗು ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದರು. ಎಮ್.ಎ.ದಲ್ಲಿ ಸಂಸ್ಕೃತ ಮತ್ತು
Read 17 tweets

Related hashtags

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!