ಚನ್ನಗಿರಿಯಲ್ಲಿ ಹುಟ್ಟಿದ್ದ ದೊಂಡಿಯಾವಾಘ್, ಹೈದರಾಲಿಯ / ಟಿಪ್ಪುವಿನ ಆಡಳಿತದಲ್ಲಿ ಅಶ್ವಾರೋಹಿಯಾಗಿ ದುಡಿದು ಟಿಪ್ಪುವಿನ ಪತನದ ನಂತರ ತನ್ನದೇ ತುಕಡಿಯನ್ನು ಕಟ್ಟಿಕೊಂಡು ಹತ್ತಾರು ನೆಲೆಗಳಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಸಿಕೊಂಡಿದ್ದವನಾಗಿದ್ದ.
#KarnatakaFreedomFighters

#KarnatakaFreedomFighters
#KarnatakaFreedomFighters
#KarnatakaFreedomFighters
#KarnatakaFreedomFighters
#KarnatakaFreedomFighters
ದೊರೆಯೂ,ಮಂತ್ರಿಯೂ ಅಲ್ಲದ ಮುಂಡರಗಿ ಭೀಮರಾಯನ ಕತೆ ಒಬ್ಬ ಸಾಮಾನ್ಯ ಮನುಶ್ಯ ಸ್ವಾಭಿಮಾನದ ಕಿಚ್ಚಿನಿಂದ ಬ್ರಿಟಿಷರು ಸಾಮಾನ್ಯ ಜನತೆಯನ್ನು ಶೋಷಿಸುತ್ತಿದ್ದುದನ್ನು ಕಂಡು ಹೋರಾಡಿದ ಕತೆ.ಬಳ್ಳಾರಿ,ಹೆಮ್ಮಿಗೆ,ಹೂವಿನ ಹಡಗಲಿ, ತೋರಗಲ್ ನಲ್ಲೆಲ್ಲಾ ಓಡಾಡಿ ಸ್ಥಳೀಯ ಆಡಳಿತಗಾರರನ್ನು ಒಟ್ಟೂಗೂಡಿಸಿ ಸಂಘಟಿತವಾದ ಬಂಡಾಯ ಎಬ್ಬಿಸಿದ್ದನು.

#KarnatakaFreedomFighters
ಇವತ್ತಿನ ಯಾದಗಿರಿ ಜಿಲ್ಲೆಯಲ್ಲಿ ಬರುವ ಸುರಪುರದ ವೆಂಕಟ್ಟಪ್ಪನಾಯಕ, ನಾಯಕರ ವಂಶಾಡಳಿತದಲ್ಲಿ ಬಂದ ನಾಯಕರುಗಳಲ್ಲಿ ಓರ್ವ ವಿದ್ಯಾವಂತ, ಸ್ವಾಭಿಮಾನಿ ರಾಜನಾಗಿದ್ದನು.
#KarnatakaFreedomFighters
ಇವತ್ತಿನ ಮುದೋಳಿನ ಹಲಗಲಿಯ ಹೋರಾಟಗಾರರು ಅಸಾಮಾನ್ಯ ವೀರರು. 1857ರಲ್ಲಿ ಬ್ರಿಟಿಶರು ನಿಶ್ಯಸ್ತ್ರೀಕರಣ ಕಾಯ್ದೆಯನ್ನು ಜಾರಿಗೆ ತಂದಾಗ, ಎಲ್ಲಾ ಆಯುಧವನ್ನು ಒಪ್ಪಿಸಿ ಸರ್ಕಾರದಿಂದ ಲೈಸನ್ಸ್ ಪಡೆಯಬೇಕಾಗಿತ್ತು. #KarnatakaFreedomFighters
