Mahantesh Kavatagimath Profile picture
Ex- Chief whip, Government of Karnataka. Ex- Member of legislative Council - Belagavi. Board member of K.L.E Society.
Mar 18, 2022 7 tweets 2 min read
1990 ರ ಮೇ 01 ರಂದು ಕಾಶ್ಮೀರಿ ಕವಿ ಸರ್ವಾನಂದ ಕೌಲ್ & ಅವರ ಮಗ ವೀರೇಂದ್ರ ಕೌಲ್ ರನ್ನ ಅಪಹರಿಸಿದ ಉಗ್ರರು, ಕರುಳು ಬಗೆದು ಖಾರದ ಪುಡಿ ತುಂಬಿ, ಹುಬ್ಬುಗಳ ಮೇಲೆ ಮೊಳೆ ಜಡಿದು ಮರಕ್ಕೆ ನೇತು ಹಾಕಿದ್ದರು!

ಗಾಬರಿ ಬೇಡ ಕಾಂಗ್ರೆಸ್ಸಿಗರೇ ಈ ದೃಶ್ಯ ಸಿನಿಮಾದಲ್ಲಿಲ್ಲ. ಕೆಲವೇ ಸೆಕೆಂಡುಗಳ ಕಾಲ ಮರಕ್ಕೆ ನೇತು ಹಾಕಿದ್ದನ್ನಷ್ಟೇ ತೋರಿಸಲಾಗಿದೆ.1/7 2/7

ಗಿರಿಜಾ ಭಟ್ ಎಂಬ ಅಧ್ಯಾಪಕಿಯನ್ನು ಅಪಹರಿಸಿದ ಭಯೋತ್ಪಾದಕರು, ಅತ್ಯಾಚಾರ ನಡೆಸಿ ಆಕೆಯ ದೇಹವನ್ನು ಸೀಳಿ ಕೊಂದು, ಅಂಗಾಂಗಗಳನ್ನು ರಕ್ಷಣಾ ಪಡೆಗೆ ಪ್ಯಾಕ್ ಮಾಡಿ ಕಳಿಸಿದ್ದರು!

ಭಯ ಏಕೆ ಜಾತ್ಯಾತೀತರೇ? ಈ ದೃಶ್ಯಗಳೂ ಸಿನಿಮಾದಲ್ಲಿಲ್ಲ. ಶಾರದಾ ಎಂಬಾಕೆಯನ್ನು ಮಾತ್ರ ಮರ ಕತ್ತರಿಸುವ ರೀತಿ ಕತ್ತರಿಸಿದ ಒಂದು ಚಿಕ್ಕ ದೃಶ್ಯವಿದೆ ಅಷ್ಟೇ!