ಸೆಪ್ಟೆಂಬರ್ ೧೫ ಸರ್ ಎಂ. ವಿಶ್ವೇಶ್ವರಯ್ಯನವರ ಹುಟ್ಟಿದ ದಿನ. ಈ ಸಂದರ್ಭದಲ್ಲಿ ಕನ್ನಂಬಾಡೀ ಕಟ್ಟೆಗೆ ಸಂಬಂಧಿಸಿದಂತೆ ಒಂದು ಟ್ವೀಟ್ ಸರಪಳಿ....
೧....
೨.ವಿಶ್ವೇಶ್ವರಯ್ಯನವರು ಮೈಸೂರಿನವರೇ ಆದರೂ, ಅವರು ಇಂಜಿನಿಯರಿಂಗ್ ಓದಿದ್ದು, ಕೆಲಸ ಮಾಡಿದ್ದು ಮೈಸೂರಿನ ಹೊರಗೇ. ಸದ್ಯ ಮುಂಬಯಿಯಲ್ಲಿ ಕೆಲಸದಲ್ಲಿದ್ದರು. ಈಗಾಗಲೇ ಅವರು ಭಾರತದಾದ್ಯಂತ ಖ್ಯಾತರಾಗಿದ್ದರು.