Rᴀᴍᴇsʜ Hᴀʟᴀɢᴏɴᴅ Profile picture
ಕನ್ನಡಿಗ | ಸ್ವಾಭಿಮಾನಿ | ʙᴇʟɪᴇᴠᴇʀ ɪɴ ᴇǫᴜᴀʟɪᴛʏ & sᴏᴄɪᴀʟ ᴊᴜsᴛɪᴄᴇ | ᴏʀɢᴀɴɪᴢᴇʀ | ɢᴀɴᴅʜɪᴀɴ | ᴘᴏʟɪᴛɪᴄɪᴀɴ | Siddaramaiahism | #ಕ್ರಾಂತಿಕಾರಿಪಡೆ #TeamKraanti🔥
Rᴀᴍᴇsʜ Hᴀʟᴀɢᴏɴᴅ Profile picture 1 subscribed
Aug 27, 2021 10 tweets 2 min read
ಬ್ರಿಟೀಷರೊಂದಿಗೆ ನಾಲ್ಕು ಯುದ್ಧಗಳನ್ನು ಮಾಡಿ, ಸ್ವಾತಂತ್ರ‍್ಯಕ್ಕಾಗಿ ರಣಾಂಗಣದಲ್ಲಿ ಹೋರಾಡುತ್ತಲೇ ಮಡಿದ ಭಾರತದ ಮೊದಲ ರಾಜ, ದೂರ ದೃಷ್ಟಿಯ, ಸರ್ವಧರ್ಮ ಸಹಿಷ್ಣು, ವೈಜ್ಞಾನಿಕ ಮನೋಭಾವದ, ಪ್ರಗತಿಪರ ಆಡಳಿತಗಾರ, ಬ್ರಿಟಿಷರಿಗೆ ಭಯ ಪಟ್ಟು ಮೈಸೂರು ಅರಸರು ದಸರಾ ನಿಲ್ಲಿಸಿದಾಗ, ಬ್ರಿಟಿಷರನ್ನು ಎದುರಿಸಿ ಸತತ 5 ವರ್ಷಗಳ ಕಾಲ ದಸರಾ ಹಬ್ಬ ಆಚರಿಸಿದ್ದು ಹಝರತ್ ಟಿಪ್ಪು ಸುಲ್ತಾನ್
ಟಿಪ್ಪು ತನ್ನನ್ನು ನಾಗರಿಕ ಟೀಪು ಸುಲ್ತಾನ್ ಎಂದು ಕರೆದುಕೊಳ್ಳುತ್ತಿದ್ದ. ಆ ಕಾಲದ ಇತರ ಯಾವುದೇ ಸಾಮ್ರಾಜ್ಯಶಾಹಿ ಅಥವಾ ಸ್ವಾತಂತ್ರ್ಯಪೂರ್ಣ ವಿಚಾರಗಳನ್ನು ಒಪ್ಪದ ರಾಜರ ಅಭಿಪ್ರಾಯಗಳಿಗೆ ಇದು ಸಂಪೂರ್ಣ ವಿರುದ್ಧವಾದದ್ದು. ಅನೇಕ #ಹಿಂದೂ_ದೇವಾಲಯಗಳಿಗೆ_ದಾನ_ದತ್ತಿಗಳನ್ನು ಕೊಟ್ಟಿದ್ದನು.
Dec 17, 2020 10 tweets 12 min read
ಭಾರತ ಸರ್ವನಾಶವಾಗುತ್ತಿದೆ ಅಂಕಿ ಅಂಶ ಸಾಕ್ಷಿ ಸಮೇತ ನೋಡಿ ಆದ್ರೆ ಭಕ್ತರು ಬಾಯಿಬಡಕೊಳ್ಳತಿರೊದು ದೇಶ ಸುರಕ್ಷಿತರ ಕೈಯಲ್ಲಿದೆ, ದೇಶ ಸುಭಿಕ್ಷೆಯಾಗಿದೆ.
#ಭಾರತದ ಸಾಲ ಸುಮಾರು 500+ ಬಿಲಿಯನ್ ಡಾಲರ್‌ಗಳು
#Vodafone ನಷ್ಟ 50 ಸಾವಿರ ಕೋಟಿ
#Airtel ನಷ್ಟ 23 ಸಾವಿರ ಕೋಟಿ
#BSNL ನಷ್ಟ 20 ಸಾವಿರ ಕೋಟಿ
#MTNL ನಷ್ಟ 755 ಕೋಟಿ
1/9
#ಬಿಪಿಸಿಎಲ್ ನಷ್ಟ 750 ಕೋಟಿ
#ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ನಷ್ಟ 286 ಕೋಟಿ
#ಏರ್ ಇಂಡಿಯಾ ನಷ್ಟ 4600 ಕೋಟಿ
#ಸ್ಪೈಸ್ ಜೆಟ್ ನಷ್ಟ 465 ಕೋಟಿ
#ಇಂಡಿಗೋ ನಷ್ಟ 1062 ಕೋಟಿ
#ಬಿಎಚ್‌ಇಎಲ್ ನಷ್ಟ 260 ಕೋಟಿ
#ಇಂಡಿಯಾ ಪೋಸ್ಟ್ ನಷ್ಟ 15 ಸಾವಿರ ಕೋಟಿ
#ಜಿಎಮ್ಆರ್ ಇನ್ಪ್ರಾ ನಷ್ಟ 561 ಕೋಟಿ
#ಯೆಸ್ ಬ್ಯಾಂಕ್ ನಷ್ಟ 600 ಕೋಟಿ
2/9
Dec 17, 2020 4 tweets 2 min read
ಇದು ರಿಲಯನ್ಸ್ ಮಾರ್ಟ್ ನಲ್ಲಿ ಮಾರಟಕ್ಕೆ ಇಟ್ಟಿರುವ ಕಬ್ಬಿನ ತುಂಡುಗಳ ಪ್ಯಾಕೆಟ್ ಕಬ್ಬಿನ ಸಿಪ್ಪೆ ಸುಲಿದು ತುಂಡುಗಳು ಮಾಡಿ ಪ್ಯಾಕೆಟ್ ಕಟ್ಟಿ ಮಾರಾಟ ಮಾಡಲು ಶುರುಮಾಡಿದ್ದಾರೆ 200 ಗ್ರಾಂ ಕಬ್ಬಿನ ತುಂಡುಗಳ ಬೆಲೆ 30₹ ರೂಪಾಯಿಗಳು ಇದೇ ಲೆಕ್ಕದ ಪ್ರಕಾರ ಹೇಳೊದಾದ್ರೆ ಒಂದು Kg ಕಬ್ಬಿಗೆ 150₹ ರೂಪಾಯಿಗಳು.
1/4 ಅಂದ್ರೆ ಒಂದು ಕ್ವಿಂಟಲ್ ಕಬ್ಬಿನ ಬೆಲೆ 15000₹ ಸಾವಿರ ರೂಪಾಯಿಗಳು. ನಮ್ಮ ರೈತರು ಬೆಳೆದ ಕಬ್ಬಿಗೆ ಸರ್ಕಾರದಿದ 2500₹ ಬೆಂಬಲ ಬೆಲೆ ಸಹ ಸಿಗದೆ ಇವತ್ತು ರೈತರು ಬೀದಿಗೆ ಇಳಿದಿದ್ದಾರೆ. ಕಾರ್ಪೊರೇಟ್ ಧಂದೆ ಹೀಗೆ ಮುಂದುವರಿದರೆ
ಬಾಳೆಹಣ್ಣುಗಳನ್ನು ಸಹ ಹೀಗೆ ತುಂಡುಗಳನ್ನು ಮಾಡಿ ಪ್ಯಾಕೆಟ್ ಗಳಲ್ಲಿ ಇರಿಸಿ 40₹ kg ಅಂತೆ ಮಾರಟ ಮಾಡ್ತರೆ.
2/4
Dec 14, 2020 47 tweets 6 min read
ಕ್ರಷ್ಣ ದೇವರಾಯ ಕ್ರಿ.ಶ.೧೫೦೯ ರಿಂದ ೧೫೨೯ ರವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.
1/46 ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಆಸ್ಥಾನದ ಸಮಕಾಲೀನ ಕವಿಗಳಿಂದ "ಉರುಕಳ್ ವೈಭವ ನಿವಾಹ ನಿಧಾನ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ.
2/46