How to get URL link on X (Twitter) App
ಪ್ರೇಮ ಅನ್ನೋದು ಅತ್ಯಂತ ಪವಿತ್ರವಾದುದು.... ನಿಜವಾದ ಪ್ರೇಮ ಸೋಲೋಕೆ, ಜನರಿಂದ Respect ಅನ್ನು ಗಳಿಸದಿರೋಕೆ ಸಾಧ್ಯವೇ ಇಲ್ಲ.
ಲೋಕಾಯುಕ್ತ ಕಚೇರಿಯ ಬಳಿ ಇದ್ದ ರಿಪೋರ್ಟರ್ ನಾಗೇಶ್ ಅರಚಾಟದ ಸದ್ದು ಕೇಳಿ ಸ್ಥಳಕ್ಕೆ ಹೋಗುತ್ತಾರೆ. ಅವರ ಜೊತೆಗಿದ್ದ ಪಬ್ಲಿಕ್ ಟಿವಿ ಕ್ಯಾಬ್ ಚಾಲಕ ವಿಜಯ್ ಈಜು ಬರುತ್ತಿದ್ದರಿಂದ ಬೇರೆ ಯೋಚನೆ ಮಾಡದೇ ನೀರಿನೊಳಗೆ ಇಳಿದು ಅಲ್ಲಿದ್ದವರ ರಕ್ಷಣೆಗೆ ಮುಂದಾಗುತ್ತಾರೆ. ನಾಗೇಶ್ ರಸ್ತೆಯಲ್ಲಿ ಹೋಗೋ ಬರೋರನ್ನು ನಿಲ್ಲಿಸಿ ರಕ್ಷಣೆ
ಬರಿಸಬೇಕು ಅಂತ ಇದ್ರೆ....ನೀವು ಅದೇ ಸಮಯದಲ್ಲಿ ಬಾಟಲ್ ಅನ್ನು ಅಲ್ಲಾಡಿಸಿದರೆ ಸಾಕು......ಆ ಇರುವೆಗಳು ಪರಸ್ಪರ ಒಂದಾನೊಂದು ಕೊಲ್ಲಲು ಪ್ರಾರಂಭಿಸುತ್ತವೆ..... ಕರಿ ಇರುವೆಗಳನ್ನು ತಮ್ಮ ಶತ್ರುಗಳೆಂದು ಕೆಂಪು ಬಣ್ಣದ ಇರುವೆಗಳು ಭಾವಿಸುತ್ತವೇ....ಮತ್ತು..... ಕರಿ ಇರುವೆಗಳು ಕೆಂಪು ಬಣ್ಣದ ಇರುವೆಗಳನ್ನು ತಮ್ಮ ಶತ್ರು ಎಂದು ನಂಬುತ್ತವೇ.
ಉತ್ಪತ್ತಿಯ ಕೇಂದ್ರ ಸ್ಥಾನವನ್ನು ಹೊಂದಿದೆಯೋ ಅದು ಭಗವಂತ. ಅಂದರೆ ದೇವರು. ದೇವರಿಂದಲೇ ಜಗತ್ತು ವ್ಯಕ್ತವಾಯಿತು ಎಂದರ್ಥ. ಭಗವತಿ, ಆದಿಶಕ್ತಿ, ಜಗನ್ಮಾತೆ ಇವೆಲ್ಲವೂ ಮೂಲ ಭಗವಂತನ ಹೆಸರುಗಳೇ.