ಭಾರತ ಸರ್ವನಾಶವಾಗುತ್ತಿದೆ ಅಂಕಿ ಅಂಶ ಸಾಕ್ಷಿ ಸಮೇತ ನೋಡಿ ಆದ್ರೆ ಭಕ್ತರು ಬಾಯಿಬಡಕೊಳ್ಳತಿರೊದು ದೇಶ ಸುರಕ್ಷಿತರ ಕೈಯಲ್ಲಿದೆ, ದೇಶ ಸುಭಿಕ್ಷೆಯಾಗಿದೆ.
#ಭಾರತದ ಸಾಲ ಸುಮಾರು 500+ ಬಿಲಿಯನ್ ಡಾಲರ್‌ಗಳು
#Vodafone ನಷ್ಟ 50 ಸಾವಿರ ಕೋಟಿ
#Airtel ನಷ್ಟ 23 ಸಾವಿರ ಕೋಟಿ
#BSNL ನಷ್ಟ 20 ಸಾವಿರ ಕೋಟಿ
#MTNL ನಷ್ಟ 755 ಕೋಟಿ
1/9
#ಬಿಪಿಸಿಎಲ್ ನಷ್ಟ 750 ಕೋಟಿ
#ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ನಷ್ಟ 286 ಕೋಟಿ
#ಏರ್ ಇಂಡಿಯಾ ನಷ್ಟ 4600 ಕೋಟಿ
#ಸ್ಪೈಸ್ ಜೆಟ್ ನಷ್ಟ 465 ಕೋಟಿ
#ಇಂಡಿಗೋ ನಷ್ಟ 1062 ಕೋಟಿ
#ಬಿಎಚ್‌ಇಎಲ್ ನಷ್ಟ 260 ಕೋಟಿ
#ಇಂಡಿಯಾ ಪೋಸ್ಟ್ ನಷ್ಟ 15 ಸಾವಿರ ಕೋಟಿ
#ಜಿಎಮ್ಆರ್ ಇನ್ಪ್ರಾ ನಷ್ಟ 561 ಕೋಟಿ
#ಯೆಸ್ ಬ್ಯಾಂಕ್ ನಷ್ಟ 600 ಕೋಟಿ
2/9
#ಯೂನಿಯನ್ ಬ್ಯಾಂಕ್ ನಷ್ಟ 1190 ಕೋಟಿ
#ಪಿಎನ್‌ಬಿ ಬ್ಯಾಂಕ್ ನಷ್ಟ 4750 ಕೋಟಿ.
#ಆ್ಯಕ್ಸಿಸ್ ಬ್ಯಾಂಕ್ ನಷ್ಟ 112 ಕೋಟಿ
#ಜೆಪಿ ಕಂಪನಿ ಮುಳುಗಿದೆ
#ವಿಡಿಯೋಕೋನ್ ದಿವಾಳಿಯಾಗಿದೆ.
#ಏರ್‌ಸೆಲ್ ಮತ್ತು ಡೊಕೊಮೊ ಮುಳುಗಿದೆ.
#ಜೆಟ್ ಏರ್‌ವೇಸ್ ಮುಚ್ಚಿದೆ
#ವಿಮಾನ ನಿಲ್ದಾಣಗಳನ್ನು ಅದಾನಿಗೆ ಮಾರಲಾಗುತ್ತಿದೆ.
#ರೈಲ್ವೆ ಇಲಾಖೆ ಮಾರಾಟಕ್ಕಿದೆ.
3/9
#ಪಾರಂಪರಿಕ ಕಟ್ಟಡಗಳು, ಕೆಂಪುಕೋಟೆ ಸಹಿತ ಎಲ್ಲವನ್ನೂ ಬಿಕರಿಗೆ ಇಡಲಾಗುತ್ತಿದೆ.
#ಎಲ್ಲ ರಾಷ್ಟ್ರೀಯ ಬ್ಯಾಂಕುಗಳನ್ನು ಲೀನಗೊಳಿಸುವ ಮೂಲಕ ಬಹಳಷ್ಟು ಶಾಖೆಗಳನ್ನು ಮುಚ್ಚಕಾಗುತ್ತಿದೆ.
#ಬಹುದೊಡ್ಡ ಪ್ರಮಾಣದಲ್ಲಿ ಎಟಿಎಂಗಳನ್ನು ಮುಚ್ಚಲಾಗುತ್ತಿದೆ.
#ಎಲ್ಲ ಬ್ಯಾಂಕುಗಳೂ ಬಹುದೊಡ್ಡ ನಷ್ಟವನ್ನು ಅನುಭವಿಸುತ್ತಿವೆ.
4/9
- 36 ಬಹುದೊಡ್ಡ ಹಣಕಾಸು ವಂಚಕರು ದೇಶ ಬಿಟ್ಟಿದ್ದಾರೆ...
- ಕೆಲವೇ ಕೆಲವು ಕಾರ್ಪೊರೇಟ್‌ಗಳ 2.4 ಲಕ್ಷ ಕೋಟಿ ಸಾಲವನ್ನು ರೈಟ್ ಆಪ್ ಮಾಡಲಾಗಿದೆ.
- ಬಿಎಸ್‌ಎನ್‌ಎಲ್‌ನ 54 ಸಾವಿರ ನೌಕರರು ಕೆಲಸ ಕಳೆದುಕೊಂಡಿದ್ದಾರರೆ...
#ಇನ್ನು_ವಾಹನೋದ್ಯಮ
- ವಾಹನೋದ್ಯಮದಲ್ಲಿ ಸುಮಾರು 1.3 ದಶಲಕ್ಷ ಉದ್ಯೋಗ ಕಡಿತ
5/9
- ಮಾರುತಿ ಸುಝುಕಿಯು ತನ್ನ ಉತ್ಪಾದನೆಯನ್ನು ಕಡಿತಗೊಳಿಸಿದೆ‌
-ಗ್ರಾಹಕರ ಕೊರತೆಯಿಂದ ಸುಮಾರು 55 ಸಾವಿರ ಕೋಟಿ‌ಬೆಲೆಯ ಕಾರುಗಳು ಕಾರ್ಖಾನೆಗಳ ಗೋದಾಮುಗಳಲ್ಲೇ ಉಳಿದಿವೆ
-30 ನಗರ ಪ್ರದೇಶಗಳಲ್ಲಿ ಸುನಾರು 12.76 ಲಕ್ಷ ಮನೆಗಳು ಮಾರಾಟವಾಗದೇ ಉಳಿದಿವೆ...
#ಬಿಲ್ಡರ್‌ಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
6/9
-18% ನಿಂದ 28% ಜಿಎಸ್‌ಟಿ ಹೇರಿಕೆಯಿಂದಾಗಿ ನಿರ್ಮಾಣ ಕ್ಷೇತ್ರವು ತನ್ನ ಕಾರ್ಯಗಳನ್ನು ಬಹತೇಕ ನಿಲ್ಲಿಸಿದೆ.
-ತಿಂಗಳ ಸಂಬಳ ನೀಡಲು ಎಚ್‌ಎಎಲ್ ಪರದಾಡುತ್ತಿದೆ.
- ದೇಶದ ಉತ್ತಮ ಲಾಭದಾಯಕ ಸಂಸ್ಥೆಯಾಗಿದ್ದ ಒಎನ್‌ಜಿಸಿಯು ಇಂದು ನಷ್ಟವನ್ನು ಅನುಭವಿಸುತ್ತಿದೆ.
- ಆಯುಧ ನಿರ್ಮಾಣ ಕಂಪನಿಯು 1.5 ಲಕ್ಷ ನೌಕಕೃಉ ಅತಂತ್ರದಲ್ಲಿದ್ದಾರೆ.
7/9
- ಪಾರ್ಲೆ‌ ಜಿ ಅಂತಹ ಬಿಸ್ಕತ್ ಕಂಪನಿಗಳು ತಮ್ಮ ಸಂಸ್ಥೆಗಳಲ್ಲಿರುವ ನೌಕರರನ್ನು‌ಮನೆಗೆ ಕಳಿಸುತ್ತಿದ್ದಾರೆ..
- ನೋಟ್ ಅಮಾನೀಕರಣದಿಂದ ಗುಡಿ ಕೈಗಾರಿಕೆಯಂತ ಉದ್ಯಮಗಳು ಬಾಗಿಲು ಎಳೆದಿದ್ದರಿಂದ ಕೋಟ್ಯಂತರ ಜನರು ನಿರುದ್ಯೋಗಿಗಳಾಗಿದ್ದಾರೆ..
- 45 ವರ್ಷಗಳಲ್ಲೇ ಅತ್ಯಧಿಕ ನಿರುದ್ಯೋಗ
8/9
ಇನ್ನೂ ಹೆಚ್ಚಿಗೆ ಇದೆ. ಆದರೆ ಮೀಡಿಯಾಗಳು ಇದೆಲ್ಲವನ್ನೂ ಮುಚ್ಚಿಡುತ್ತಿವೆ‌. ಮೋಡಿಯಾಗಳು ಹಿಂದೂ ಮುಸ್ಲಿಂ ಭಾರತ ಪಾಕಿಸ್ತಾನ ಪಾಕ್ ಶೆಲ್ಲಿಂಗ್ ಹಾಗೂ ಗೋ ವಿಷಯಗಳ ಬಗ್ಗೆ ಗಂಟೆಗಟ್ಟಲೆ ಚರ್ಚೆ ಮಾಡುತ್ತಿದ್ದಾರೆ...
ಇನ್ನಾದರೂ ಜನರಿಗೆ ಸತ್ಯವನ್ನು ತಿಳಿಸಿ..
9/9
@Kranthikaripade

• • •

Missing some Tweet in this thread? You can try to force a refresh
 

Keep Current with Rᴀᴍᴇsʜ Hᴀʟᴀɢᴏɴᴅ 🗨

Rᴀᴍᴇsʜ Hᴀʟᴀɢᴏɴᴅ 🗨 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @RHalagond

17 Dec
ಇದು ರಿಲಯನ್ಸ್ ಮಾರ್ಟ್ ನಲ್ಲಿ ಮಾರಟಕ್ಕೆ ಇಟ್ಟಿರುವ ಕಬ್ಬಿನ ತುಂಡುಗಳ ಪ್ಯಾಕೆಟ್ ಕಬ್ಬಿನ ಸಿಪ್ಪೆ ಸುಲಿದು ತುಂಡುಗಳು ಮಾಡಿ ಪ್ಯಾಕೆಟ್ ಕಟ್ಟಿ ಮಾರಾಟ ಮಾಡಲು ಶುರುಮಾಡಿದ್ದಾರೆ 200 ಗ್ರಾಂ ಕಬ್ಬಿನ ತುಂಡುಗಳ ಬೆಲೆ 30₹ ರೂಪಾಯಿಗಳು ಇದೇ ಲೆಕ್ಕದ ಪ್ರಕಾರ ಹೇಳೊದಾದ್ರೆ ಒಂದು Kg ಕಬ್ಬಿಗೆ 150₹ ರೂಪಾಯಿಗಳು.
1/4
ಅಂದ್ರೆ ಒಂದು ಕ್ವಿಂಟಲ್ ಕಬ್ಬಿನ ಬೆಲೆ 15000₹ ಸಾವಿರ ರೂಪಾಯಿಗಳು. ನಮ್ಮ ರೈತರು ಬೆಳೆದ ಕಬ್ಬಿಗೆ ಸರ್ಕಾರದಿದ 2500₹ ಬೆಂಬಲ ಬೆಲೆ ಸಹ ಸಿಗದೆ ಇವತ್ತು ರೈತರು ಬೀದಿಗೆ ಇಳಿದಿದ್ದಾರೆ. ಕಾರ್ಪೊರೇಟ್ ಧಂದೆ ಹೀಗೆ ಮುಂದುವರಿದರೆ
ಬಾಳೆಹಣ್ಣುಗಳನ್ನು ಸಹ ಹೀಗೆ ತುಂಡುಗಳನ್ನು ಮಾಡಿ ಪ್ಯಾಕೆಟ್ ಗಳಲ್ಲಿ ಇರಿಸಿ 40₹ kg ಅಂತೆ ಮಾರಟ ಮಾಡ್ತರೆ.
2/4
ಇಂದಿನ ದಿನ 40₹ kg ಬಾಳೆಹಣ್ಣು ಕೊಂಡುಕೊಳ್ಳಲ್ಲು ಶಕ್ತರಲ್ಲದ ಜನರಿಗೆ ನಾಳೆಯ ದಿನ ಒಂದು ಬಾಳೆಹಣ್ಣನ್ನು 40₹ ಕೊಟ್ಟು ನಾಲ್ಕು ತುಂಡುಗಳನ್ನು ನಾಲ್ಕು ಜನ ಹಂಚಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಇನ್ನಾದ್ರು ಜನಸಾಮಾನ್ಯರು ಎಚ್ಚೆತ್ತುಕೊಂಡು ರೈತರಿಗೆ ನೈತಿಕ ಬೆಂಬಲ ಕೊಟ್ಟು ಅವರ ಜೊತೆ
ನಿಲ್ಲಬೇಕಿದೆ.
3/4
Read 4 tweets
14 Dec
ಕ್ರಷ್ಣ ದೇವರಾಯ ಕ್ರಿ.ಶ.೧೫೦೯ ರಿಂದ ೧೫೨೯ ರವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.
1/46
ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಆಸ್ಥಾನದ ಸಮಕಾಲೀನ ಕವಿಗಳಿಂದ "ಉರುಕಳ್ ವೈಭವ ನಿವಾಹ ನಿಧಾನ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ.
2/46
Reign ೨೬ ಜುಲೈ ೧೫೦೯ - ೧೫೨೯[೧] ಜನನ ೧೬ ಫೆಬ್ರುವರಿ ೧೪೭೧ ಜನ್ಮ ಸ್ಥಳಹಂಪಿ, ಕರ್ನಾಟಕ ಮರಣ ೧೫೨೯ Buried ಹಂಪಿ,ಕೃಷ್ಣದೇವರಾಯನ ತಂದೆ ತುಳುವ ನರಸ ನಾಯಕ. ತಾಯಿ ನಾಗಲಾಂಬಿಕೆ. ಸಾಳುವ ನರಸದೇವರಾಯನ ಸೇನೆಯಲ್ಲಿ ಅಧಿಕಾರಿಯಾಗಿದ್ದ ನರಸನಾಯಕನು, ಸಂಪೂರ್ಣ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು ತುಳುವ ಸಾಮ್ರಾಜ್ಯವನ್ನು ಸ್ಥಾಪಿಸಿದನು.
3/46
Read 47 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!

Follow Us on Twitter!