ಭೋಜನಂ ಅಮೃತಮಸ್ತ್ 🙏

ಕೈಯಲ್ಲಿ ಊಟ ಮಾಡುವುದರ ವೈಜ್ಞಾನಿಕ ಹಿನ್ನಲೆ

• ಕೈ ಸ್ಪರ್ಶದಿಂದ ದೇಹದಲ್ಲಿ ಶಕ್ತಿ ಸಂಚಯವಾಗಿ ಕೆಲವು ಮಿಲಿಯನ್ ನರಗಳು ನಮ್ಮ ಮೆದುಳಿಗೆ ಆಹಾರ ಸಂಕೇತ ಕಳುಹಿಸುತ್ತವೆ

• ಆಹಾರವನ್ನು ಕೈಯಲ್ಲಿ ಸ್ಪರ್ಶಿಸುತ್ತಿದ್ದಂತೆ, ಆಹಾರ ತೆಗೆದುಕೊಳ್ಳುವ ವಿಷಯ ಮೆದುಳು ಉದರಕ್ಕೆ ಸಂಕೇತ ರವಾನಿಸುತ್ತದೆ, ಆಗ ಹೊಟ್ಟೆಯಲ್ಲಿ

1/4
ಜೀರ್ಣ ರಸಗಳು, ಎಂಜೈಮ್‌ಗಳು ಬಿಡುಗಡೆಯಾಗಿ ಜೀರ್ಣಕ್ರಿಯೆ ಸುಗಮವಾಗುತ್ತದೆ

• ಕೈಯಲ್ಲಿ ಸೇವಿಸುವುದರಿಂದ ಬೇರೆಡೆ ಆಲೋಚನೆ ಹೋಗದೆ ರುಚಿಯನ್ನ ಚೆನ್ನಾಗಿ ಸವಿಯಬಹುದು

• ಬೆರಳುಗಳಿಂದ ಆಹಾರ ಕಲೆಸಿಕೊಂಡು, ತುತ್ತು ಮಾಡಿ ಸೇವಿಸುವುದರಿಂದ ರಕ್ತ ಸಂಚಾರ ಸರಾಗವಾಗುತ್ತದೆ, ಬೆರಳು ತುಟಿಗೆ ತಾಗಿದಾಗ ಬಾಯಲ್ಲಿ ಲಾಲಾರಸ ಉತ್ಪನ್ನವಾಗುತ್ತದೆ

2/4
ಸುಖಾಸನದಲ್ಲಿ ಕುಳಿತು ಊಟ ಮಾಡುವುದು :
• ಹೃದಯ ಪಂಪ್ ಮಾಡುವಾಗ ದೇಹದಲ್ಲಿ ರಕ್ತ ಪರಿಚಲನೆ ಸುಗವಾಗುತ್ತದೆ
• ಹೊಟ್ಟೆಯ ಸುತ್ತಲಿನ ಸ್ನಾಯುಗಳು ಸರಿಯಾದ ರೀತಿಯಲ್ಲಿ ಸಕ್ರಿಯಗೊಳುತ್ತವೆ & ಊಟದತ್ತ ಸ್ಥಿರ ಪ್ರಜ್ಞೆ ವಹಿಸಬಹುದು
• ಕುಳಿತು ಕುಟುಂಬದೊಂದಿಗೆ ಕೂಡಿ ಊಟ ಮಾಡುವುದರಿಂದ ಸಂತೋಷ ಹೆಚ್ಚು, ಊಟ ತೃಪ್ತಿಕರವಾಗಿರುತ್ತದೆ

3/4
ಪುರಾಣಗಳ ಪ್ರಕಾರ ಪ್ರತಿ ಕೈ ಬೆರಳು ಒಂದೊಂದು ತತ್ವ ಹೊಂದಿವೆ
• ಹೆಬ್ಬೆರಳು: ಅಗ್ನಿತತ್ವ
• ತೋರು ಬೆರಳು: ವಾಯುತತ್ವ
• ಮಧ್ಯ ಬೆರಳು: ಆಕಾಶ
• ಉಂಗುರ ಬೆರಳು: ಭೂಮಿ
• ಕಿರುಬೆರಳು: ಜಲತತ್ವ
ಐದು ಬೆರಳುಗಳ ಸ್ಪರ್ಶ ಆಹಾರಕ್ಕೆ ತಾಕಿದಾಗ ಜೀವಶಕ್ತಿ ಉತ್ತೇಜನಗೊಳ್ಳುತ್ತದೆ

It's Our Proud Culture 😍
RT - Reach more 🙏

#Repost

• • •

Missing some Tweet in this thread? You can try to force a refresh
 

Keep Current with Véèrêsh

Véèrêsh Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @Veeresh_Naregal

15 May
ಅಶ್ವತ್ಥಃ ಸರ್ವ ವೃಕ್ಷಾಣಾಂ ದೇವರ್ಶಿನಾಮ್ ಚ ನಾರದಃ
ಗಂಧರ್ವಾಣಾಂ ವಿತ್ರರಥಂ ಸಿದ್ಧಾರಥಃ ಕಪಿಲೋ ಮುನಿಃ

- ಭಗವದ್ಗೀತೆ (10ನೇ ಅಧ್ಯಾಯ)

ಅಶ್ವತ್ಥ ವೃಕ್ಷ (ಅರಳಿ) ಶ್ರೇಷ್ಠ ಎಂದು ಹೇಳುವ ಭಗವದ್ಗೀತೆಯ ಶ್ಲೋಕದಂತೆ‌ ಆಲ ಹಾಗೂ ಅರಳಿ ಮರಗಳ ಗುಂಪಿಗೆ ಸೇರುವ ( Ficus species) ಮರಗಳನ್ನು Key stone ಪ್ರಭೇದದ ಮರಗಳೆಂದು ವೈಜ್ಞಾನಿಕ
ಹಿನ್ನಲೆಯಲ್ಲೂ ಸಹ ಗುರುತಿಸಲಾಗಿದೆ. ಅದಕ್ಕೆ ಕಾರಣ ಈ ಜಾತಿಯ ಮರಗಳು ವಿವಿಧ ಕಾಲಮಾನದಲ್ಲಿ (ನಿರ್ಧಿಷ್ಟ ಋತುಮಾನದಲ್ಲಿ ಮಾತ್ರವಲ್ಲ) ಯಥೇಚ್ಛವಾಗಿ ಹಣ್ಣುಗಳನ್ನು ಬಿಡುವುದರಿಂದ ಆ ಹಣ್ಣುಗಳು ಕೋತಿ, ಅಳಿಲು, ಬಾವುಲಿಯಂತ ಸಸ್ತನಿಗಳಿಗೂ, ವಿವಿಧ ಜಾತಿಯ ಅಸಂಖ್ಯಾತ ಪಕ್ಷಿಗಳಿಗೂ ಹೊಟ್ಟೆತುಂಬಾ ಆಹಾರ ಒದಗಿಸುತ್ತವೆ. ಜೊತೆಗೆ ಆಶ್ರಯವನ್ನೂ ಕೂಡ
ಕೊಡುತ್ತವೆ, ಈ ಸತ್ಯವನ್ನು ತಿಳಿದೆ ಏನೋ ಹಿಂದೆ ರಾಜ ಮಹಾರಾಜರುಗಳು ಸಾಲುಮರಗಳನ್ನು ಬೆಳೆಸುವಾಗ ಬಹುತೇಕ ವಿವಿಧ ಆಲದ ಜಾತಿಯ ಮರಗಳನ್ನು (ಆಲ, ಅರಳಿ, ಗೋಣಿ, ಬಸರಿ, ಬಿಳಿಬಸರಿ ಇತ್ಯಾದಿ) ಬೆಳಸುತ್ತಿದ್ದರು. ಹೀಗಾಗಿ ಈ ಹಿಂದೆ ಕಾಡುಪ್ರಾಣಿಗಳು ಯಥೇಚ್ಛವಾಗಿದ್ದರೂ,ಕೃಷಿ ಜಮೀನು ಕಡಿಮೆ ಇದ್ದರೂ ಕೋತಿಗಳ ಕಾಟ ಎಲ್ಲೂ ಅಷ್ಟಾಗಿ ಕೇಳಿ ಬರುತ್ತಿರಲಿಲ್ಲ
Read 5 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!

Follow Us on Twitter!

:(