ಕನ್ವರ್ಷನ್ ದಿನದ ಹಾರ್ಧಿಕ ಶುಭಾಶಯಗಳು 🙏.
ಈಗ ಒಂದು ದೀರ್ಘ ವಿವರಣೆ ಬರೆಯುತ್ತೇನೆ.
ಸೂಕ್ಷ್ಮವಾಗಿ ಗಮನಿಸಿ ಓದು. #Christmas#Thread 1/n - ಇಡೀ ಪ್ರಪಂಚಾವನ್ನೇ ಸುಳ್ಳಿನ ಸಂತೆಯಲ್ಲಿ ಮುಳುಗಿಸಿರುವ ಏಕೈಕ ಆಚರಣೆ ಅಂದರೆ #Christmas.
2/n - ವಿಶ್ವದ ಮೂಲೆ ಮೂಲೆಯಲ್ಲಿರುವ ಜನರನ್ನು ತನ್ನ ಕಪಿ ಮುಷ್ಟಿಯಲ್ಲಿ ಹಿಡಿಯುವ ಏಕೈಕ ಉದ್ದೇಶ ರೋಮನ್ ಸಾಮ್ರಾಜ್ಯದ್ದಾಗಿತ್ತು.
- ಸಲಿಗೆ christmas, jesus christmas tree ಇವು ಯಾವುದು bible ನಲ್ಲಿ ದೊರೆಯುವುದಿಲ್ಲ.
- ಕೆಲವು european ರು jesus ಎಂಬ ವ್ಯಕ್ತಿಯೇ ಇಲ್ಲ ಎಂದು ಹೇಳುತ್ತಾರೆ.
3/n - ಅಸಲಿಗೆ ಯಾವುದು ಈ ಆಚರಣೆ?
- ಡಿಸೆಂಬರ್ ಮಾಸದಲ್ಲಿ winter solstice ನಭಾ ಮಂಡಲದಲ್ಲಿ ಜಾರುಗುತ್ತದೆ.
- ಇದು shortest day longest night.
- ಪಾಗನ್ನಾರು ಇದನ್ನು sol invitus ಎಂಬ ದೇವರ ಹೆಸರಿನಲ್ಲಿ ಸಂಭ್ರಮಾಚರಣೆ ಮಾಡುತ್ತಾರೆ.
- sol invictus ಬೇರೆ ಯಾರು ಅಲ್ಲ, ಅವನೇ ನಮ್ಮ ಸೂರ್ಯ ನಾರಾಯಣ. The sun god.
4/n - ಪಾಗನ್ನರನ್ನು ಕ್ರಿಶ್ಚಿಯನ್ನರು ವಿರೋಧಿಸುತ್ತಾರೆ. ಅವರನ್ನು ಬುಡಸಮೇತ ನಿರ್ಮೂಲನ ಮಾಡುತ್ತಾರೆ.
- ಡಿಸೆಂಬರ್ ಚಳಿಗಾಲದಲ್ಲಿ ಪಾಗನ್ನಾರು ಸೂರ್ಯನನ್ನು ಆರಾಧನೆ ಮಾಡಿ ರಕ್ಷಣೆ ಬೇಡುತ್ತಾರೆ.
- 4 ಕುದುರೆಯುಳ್ಳ ರಥದ ಮೇಲೆ ಬರುವ pagan ದೇವರು sol invictus.
5/n - ಭಾರತ ದೇಶಕ್ಕೆ ಹೇಗೆ ಈ ಆಚರಣೆ ಬಂತು ಎಂಬ ಪ್ರಶ್ನೆ?
- winter solstice ಆದ ಮರು ದಿನವೇ ಉತ್ತರಾಯಣ ಪುಣ್ಯ ಕಾಲವನ್ನು ಆಚರಣೆ ಮಾಡುವುದು ರೂಢಿ.
- ಭಗವಾನ್ ಸೂರ್ಯನನ್ನು "ಮಿತ್ರ" ಎಂದು ಪೂಜಿಸುತ್ತೇವೆ.
- ಈ ಆಧಾರದ ಮೇಲೆ pagan ಹಾಗೂ ಹಿಂದುಗಳನ್ನು ಏಕ ಕಾಲಕೆ ನಿರ್ನಾಮ ಮಾಡುವ ಉದ್ದೇಶದಿಂದ #Christmas ಎಂಬ ಸುಳ್ಳನ್ನು ಹೇರಿದರು.
6/n - ಇಲ್ಲದೆ ಇರುವ ದೇವರ ಮಗನನ್ನು ಸೃಷ್ಟಿಸಿ ನಮ್ಮ ಮುಖಕ್ಕೆ ಮಸಿ ಬಾಳಿದರು.
7/n - 1655 AD ಯಲ್ಲಿ ಅಮೆರಿಕ ಸರ್ಕಾರ ಕ್ರಿಸ್ಮಸ್ ಸಂಭ್ರಮಾಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು.
- ತಮ್ಮ ಸ್ವಂತ ಮನೆಯಲ್ಲೂ ಸಹಾ ಯಾವುದೇ ರೀತಿಯ ಆಚರಣೆಗಳನ್ನು ಮಾಡುವಂತಿರಲಿಲ್ಲ.
- ಇದಲ್ಲದೆ ಸ್ವಯಂ ಬ್ರಿಟಿಷ್ ರಾಜಮನೆತನದ ಕ್ರಿಸ್ಮಸ್ ಸಂಭ್ರಮಾಚರಣೆಯನ್ನು ನಿರ್ಬಂಧಿಸಿತು.
8/ನ
- ಭಾರತಕ್ಕೆ ಈ ದರಿದ್ರ ಅಂಟಿತ್ತು ಭಾರತೀಯರ ಸ್ಮೃತಿಪಟಲದಿಂದ ಉತ್ತರಾಯಣ ಹಾಗೂ ಮಕರ ಸಂಕ್ರಾಂತಿಯನ್ನು ಉಳಿಸುವ ಉದ್ದೇಶದಿಂದ.
- ವ್ಯಾಟಿಕನ್ ಕ್ರೂರಿಗಳು ಭಾರತೀಯರ ಮೇಲೆ ದುರಾಡಳಿತ ನಡೆಸುವುದಕ್ಕಾಗಿ ಕ್ರಿಸ್ಮಸ್ ತಂದದ್ದು.
- ಮರಗಳನ್ನು ಕಡಿದು ಪ್ರಕೃತಿ ನಾಶ ಮಾಡುವ ಮೂಲಕ ಹಂತಹಂತವಾಗಿ ಬೆಳೆದರು.
9/n - ಸೂರ್ಯನನ್ನು nearest star ಎಂದು western ವಿಜ್ಞಾನಿಗಳು ಕರೆಯುವುದರಿಂದ star ಅನ್ನು ಕ್ರಿಸ್ಮಸ್ ಮರದ ಮೇಲೆ ಇಡುತ್ತಾರೆ.
- ಆದರೆ ಹೆಸರು ಹೇಳುವುದು jesus ನದ್ದು ಸೂರ್ಯನದ್ದಲ್ಲ.
- 326AD ವರೆಗೂ ವಟಿಕನ್ ಸಹ ಡಿಸೆಂಬರ್ 25 ಅನ್ನು ಪರಿಗಣಿಸಿರಲಿಲ್ಲ.
10/n - December 21 to 28 ವರೆಗೂ ನಡೆಯುತ್ತಿದ್ದ sol invictus ಆಚರಣೆ ಯನ್ನು ಮರೆ ಮಾಚಿ jesus ಎಂಬ ದೇವರ ಮಗನನ್ನು ಸೃಷ್ಟಿಸಿದರು.
- 326AD ವರೆಗೂ ರೋಮನ್ / ವಟಿಕನ್ ಚರ್ಚ್ ಸಹ jesus ಅನ್ನು ಒಪ್ಪಿರಲಿಲ್ಲ.
- church ಹಾಗೂ ದುಷ್ಟ ರೋಮನ್ ರಾಜನ ದುರಾಲೋಚನೆ ಇಂದ ಜನ್ಮ ತಾಳಿದ್ದ jesus.
11/n - 1634 ವರ್ಷಗಳ ಹಿಂದೆ ಡಿಸೆಂಬರ್ 25 ರಂದು ಮಕರ ಸಂಕ್ರಾಂತಿ ಇತ್ತು ಅದನ್ನೇ ಆಧಾರವಾಗಿ ಇಟ್ಟುಕೊಂಡು ಡಿಸೆಂಬರ್ 25 ಎಂಬ ದಿನಾಂಕ ನಿಗದಿ ಮಾಡಿದರು.
- ಭಾರತಕ್ಕೆ mission ನರಿಗಳ ಏಕೈಕ ಕೊಡುಗೆ CONVERSION.
12/n - ಇಲ್ಲ ಸಲ್ಲದ jesus ನನ್ನು ಬಿಟ್ಟು ಕಣ್ಣಿಗೆ ಕಾಣುವ, ಜಗತ್ತಿಗೆ ಮಿತ್ರನಾಗಿರುವ ಭಗವಾನ್ ಸೂರ್ಯ ನಾರಾಯಣನನ್ನು ಪೂಜಿಸಿ ಆರೋಗ್ಯವಂತರಗಿ ಬಾಳೋಣ.
- ಆರೋಗ್ಯತ್ ಭಾಸ್ಕರಾದ್ ಇಚ್ಛೆತ್ ಎಂದು ವೇದದಲ್ಲಿ ಇರುವುದು.
- ಓಂ ಮಿತ್ರಾಯ ನಮಃ
• • •
Missing some Tweet in this thread? You can try to
force a refresh
ಜೈ ಶ್ರೀ ರಾಮ 🙏🚩 1/n ವಾಲ್ಮೀಕಿ ಮಹರ್ಷಿಗಳ ಶ್ರೀಮದ್ ರಾಮಾಯಣದಲ್ಲಿ ಒಟ್ಟು7 ಕಾಂಡಗಳು ಮತ್ತು 24000 ಶ್ಲೋಕಗಳಿವೆ. ವಿಶೇಷ ಎಂದರೆ ಒಂದು ಅಮೂಲ್ಯ ರತ್ನ ಅಡಗಿದೆ.
"ಅದೇ ಗಾಯತ್ರಿ ರಾಮಾಯಣ".
2/n ಗಾಯತ್ರಿ ಮಂತ್ರ :
||ತತ್ಸವಿತುರ್ವರೇಣ್ಯಂ |
ಭರ್ಗೋದೇವಸ್ಯ ಧೀಮಹಿ|
ಧಿಯೋ ಯೋನಃ ಪ್ರಚೋದಯಾತ್||
ಇಲ್ಲಿ ಒಟ್ಟು 24 ಬೀಜಾಕ್ಷರಗಳಿವೆ.
3/n ರಾಮಾಯಣದ ಪ್ರತೀ 1000th ಶ್ಲೋಕದ ಮೊದಲ ಶಬ್ದ ಒಂದೊಂದು ಬೀಜಾಕ್ಷರಕ್ಕೆ ಬರುವಂತೆ ಮಹರ್ಷಿಗಳು ಕಾವ್ಯ ರಚನೆ ಮಾಡಿದ್ದಾರೆ.
ಒಟ್ಟು 24 ಅಕ್ಷರ = 24000 ಶ್ಲೋಕಗಳು.
"Mathematical genius"