1/n
ಕನ್ನಡದ ಮಕ್ಕಳಿಗೆ NEET ಯಾಕೆ ಮರಣ ಮೃದಂಗ?
ಇಲ್ಲಿದೆ ಒಂದು ಜಿಜ್ಞಾಸೆ. ನಿಮ್ಮ ಉತ್ತರದ ಭಕ್ತಿಯನ್ನು ಬದಿಗಿಟ್ಟು ಪ್ರವಚನಕ್ಕೆ ಬನ್ನಿರಿ.
ಪದವಿ ಪೂರ್ವ ಶಿಕ್ಷಣದಲ್ಲಿ ಉತ್ತರಭಾರತಕ್ಕೂ ದಕ್ಷಿಣಕ್ಕೂ ಬಹಳ ವ್ಯತ್ಯಾಸ ಉಂಟು. ಅಲ್ಲಿ ಪಿಯುಸಿ ಅಥವಾ ಹನ್ನೊಂದು ಹನ್ನೆರಡಕ್ಕೆ ಕಾಲೇಜಿಗೆ /ಶಾಲೆಗೆ ಹೋಗುವ ಸಂಸ್ಕೃತಿ ಕಮ್ಮಿ. ಯಾವ್ದಾದ್ರು ಹುಳ
2/n
ಕಾಲೇಜಿನಲ್ಲಿ ರಿಜಿಸ್ಟರ್ ಮಾಡ್ಕೊಂಡು ೨ ವರ್ಷ ಕೋಚಿಂಗ್ ಸೆಂಟರ್ ಗಳಲ್ಲೇ ಕಳೆಯುತ್ತಾರೆ. ಇಲ್ಲಿನ ತರಹ ಪಿಯುಸಿ ನ ಕಾಲೇಜಿಗೆ ಹೋಗಲ್ಲ. ನೀಟ್ ಅಥವಾ ಐ ಐ ಟಿ ಬರೆಯುವ ಮಕ್ಕಳದ್ದು ಇದೇ ಕಥೆ. ಇನ್ನೂ ಸಿಂಪಲ್ ಆಗಿ ಹೇಳಬೇಕು ಅಂದ್ರೆ ಆ ಎರಡು ವರ್ಷವನ್ನು ಒಂದು ಪರೀಕ್ಷೆಯನ್ನು ಹೇಗೆ ಕ್ರ್ಯಾಕ್ ಮಾಡಬೇಕು ಅನ್ನುವ ಏಕೈಕ ಗುರಿ ಒಂದಿಗೆ
3/n
ಕಳೆಯುತ್ತಾರೆ. ಇಲ್ಲಿನ ತರಹ ಪಿಯುಸಿ ಕಾಲೇಜಿನ ಪಾಠಗಳ ಹಂಗಿಲ್ಲ, ಕ್ಲಾಸ್ ಅಟೆಂಡ್ ಮಾಡಬೇಕು, ಭಾಷೆ ವಿಷಯಗಳನ್ನೂ ಕಲಿಯಬೇಕು ಅನ್ನುವ ಹಂಗಿಲ್ಲ. ಹಾಗಾಗಿ ನೀಟ್ ಮತ್ತು ಐ ಐ ಟಿ ಅಲ್ಲಿ ಅವರಿಗೆ ನಮ್ಮ ಮಕ್ಕಳಿಗಿಂತ ಜಾಸ್ತಿ ಆದ್ವಂಟೆಜ್ ಸಿಗುತ್ತೆ. ಹಿಂದೆ ನಮ್ಮ ಮಕ್ಕಳಿಗೆ ಈ ಸ್ಥಿತಿ ಇರಲಿಲ್ಲ. ನಮ್ಮ ರಾಜ್ಯದ ವೈದ್ಯಕೀಯ ಕಾಲೇಜುಗಳು,
4/n
ರಾಜ್ಯದ ಅಧೀನದಲ್ಲಿ ಇದ್ದವು. ಇಲ್ಲಿ ಸಿಇ ಟಿ ಬರೆಯುವ ಮಕ್ಕಳಿಗೆ ಕಾಂಪಿಟೇಷನ್ ಇದ್ದಿದ್ದು ಇಲ್ಲಿನ ಸಂಸ್ಕೃತಿಯ ಇಲ್ಲಿನ ಮಕ್ಕಳು ಮಾತ್ರ. ಹಾಗಾಗಿ ಇವತ್ತು ನಮ್ಮಲ್ಲಿ ಅನೇಕ ಅತ್ಯತ್ತಮ ಕನ್ನಡದ ವೈದ್ಯರುಗಳು ತಜ್ಞರು ಇದ್ದಾರೆ.
ಈ ಉತ್ತರ ಭಾರತ ಕೇಂದ್ರಿತ ನೀಟ್ ಕನ್ನಡದ ಮಕ್ಕಳ್ನು ಮಾತ್ರ ಅಲ್ಲ, ಮುಂದೆ ಬರಬೇಕಾಗಿದ್ದ ಅತ್ಯುನ್ನತ ಕನ್ನಡ
5/n
ವೈದ್ಯರನ್ನು ತಾಜ್ನರನ್ನು ಬುಡದಲ್ಲೇ ಹಿಸುಕುತ್ತಾ ಇದೆ.
ಉತ್ತರ ಭಾರತದ್ದು ಬಾಯಿ ಪಾಠ ಸಂಸ್ಕೃತಿ. ಅವರು ಪಿಯುಸಿ ಗೆ ಕಾಲೇಜಿಗೆ ಹೋಗದೆ ಕೋಚಿಂಗ್ ಸೆಂಟರ್ ಅಲ್ಲೇ ಬಾಯಿಪಾಠ ಮಾಡಿ ಪರೀಕ್ಷೆ ಕ್ರ್ಯಾಕ್ ಮಾಡುತ್ತಾರೆ. ಇದರಿಂದ ಸಮಾಜಕ್ಕೆ ಇಂತಹ ವೈದ್ಯರು ತಜ್ಞರು ಸಿಗಬಹುದು ನೀವೇ ಯೋಚಿಸಿ?
ಕನ್ನಡದ ವೈದ್ಯರಿಗೆ ಯಾಕೆ ಇಷ್ಟೊಂದು ಬೇಡಿಕೆ ಇದೆ
6/n
ಅನ್ನುವ ಬಗ್ಗೆಯೂ ಯೋಚಿಸಿ!
ಕರ್ನಾಟಕ ಸರ್ಕಾರ ಕರ್ನಾಟಕದ ಮೆಡಿಕಲ್ ಕಾಲೇಜುಗಳನ್ನು ನೀಟ್ ಇಂದ ಹೊರ ತೆಗೆದರೆ ಮಾತ್ರ ಕನ್ನಡಿಗರಿಗೆ ನ್ಯಾಯ ಸಿಗುತ್ತೆ. ಅಂತೆಯೇ ಒಳ್ಳೆಯ ವೈದ್ಯರುಗಳು ಕೂಡ ಸಮಾಜಕ್ಕೆ ಸಿಗುತ್ತಾರೆ.
n/n
ಉತ್ತರ ಭಾರತದ ಕೋಚಿಂಗ್ ಸೆಂಟರ್ ಸಂಸ್ಕೃತಿ ಮುಂದೆ ಕನ್ನಡದ ಪಿಯುಸಿ ಸಂಸ್ಕೃತಿ ಮಕ್ಕಳು ಸ್ಪರ್ಧಿಸುವುದು ಕಷ್ಟ ಮತ್ತು ಹಾಗೆ ಆಗಬೇಕೆಂದು ಬಯಸುವುದು ಮೂರ್ಖತನ.
@rajanna_rupesh @Kanagalogy @_avahgar_

• • •

Missing some Tweet in this thread? You can try to force a refresh
 

Keep Current with 🚩Sri Sri Sri Srimad Jagatmindri MahaswamigaLu 🛕

🚩Sri Sri Sri Srimad Jagatmindri MahaswamigaLu 🛕 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @jagatmindri

26 Nov
1/n
"ದಲಿತರಿಗೆ, ಶೂದ್ರರಿಗೆ, ಮಹಿಳೆಯರಿಗೆ ಅಂಬೇಡ್ಕರ್ ಸಂವಿಧಾನ ಒಂದು ಬದುಕನ್ನು ಕೊಟ್ಟಿದೆ ಅದಕ್ಕೆ ಅರ್ಥ ಕೊಟ್ಟಿದೆ. ಆದ್ರೆ ಬ್ರಾಂಬ್ರಾಗಿ ನಿಮಗ್ಯಾಕೆ ಅಂಬೇಡ್ಕರ್ ಮೇಲೆ ಇಷ್ಟು ಪ್ರೀತಿ?" ಇದು ನಮಗೆ ಅವಾಗಾವಾಗ ಒಂದಿಬ್ಬರು ಕೇಳುವುದುಂಟು. ಸಂಬಂಧಿಗಳಲ್ಲೇ ಹಲವಾರು ಕೇಳಿದ್ದೂ ಉಂಟು.
ಅದರ ಬಗ್ಗೆ ಒಂದಿಷ್ಟು.
2/n
ಮನುಷ್ಯ ಅಂದ್ರೆ ನಾಗರೀಕತೆ, ನಾಗರೀಕತೆ ಅಂದ್ರೆ ಸಂಸ್ಕೃತಿ. ಇದೇ ಮನುಷ್ಯನ ಬದುಕಿನ ಅರ್ಥ. ಸಂಸ್ಕೃತಿ ಅಂದ್ರೆ ವಿವಿಧ ಮನಸ್ಸುಗಳ ಮಿಲನ, ಸಂವಾದ ಹೀಗೆ. ಅಂಬೇಡ್ಕರ್ ಅವರ ಸಂವಿಧಾನ ವೈವಿಧ್ಯದ ಮನಸ್ಸುಗಳಿಗೆ ಅವಕಾಶ ಕೊಟ್ಟಿದ್ದರಿಂದಲೇ ನಮಗೆ ಆ ಮನಸ್ಸುಗಳ ಜೊತೆ ಬೆರೆಯಲು ಸಾಧ್ಯ ಆಗಿದ್ದು. ಉದಾಹರಣೆಗೆ ನಾವು ಓದಿದ್ದ ಶಾಲೆಯಲ್ಲಿ ನಮ್ಮ
3/n
ಸಹಪಾಠಿಗಳಲ್ಲಿ ದೂರದ ಅಸ್ಸಾಮಿನ ಕಾಡಿನ ಬುಡಕಟ್ಟಿನ ಹುಡುಗ ಇದ್ದ. ದೂರದ ಜಾರ್ಖಂಡ್ ನ ನಕ್ಸಲ್ ಪೀಡಿತ ಕೊಂಪೆಯ ಹುಡುಗಿ ಇದ್ದಳು. ತಮಿಳುನಾಡಿನ ಅಯ್ಯಂಗಾರಿ ಹುಡುಗಿ. ಮಹಾರಾಷ್ಟ್ರದ ಸ್ಮಶಾನ ಕಾಯುವ ವ್ಯಕ್ತಿಯೊಬ್ಬರ ಮೊಮ್ಮಗ, ಕಾಶ್ಮೀರದ ಹುಡುಗ, ತ್ರಿಲಿಂಗಿ ಗಳು, ಸಲಿಂಗಿಗಳು, ಕರ್ಮಠ ಬ್ರಾಹ್ಮಣರು ಹೀಗೆ ಹತ್ತು ಹಲವು ವೈವಿಧ್ಯಮಯ
Read 7 tweets
17 Nov
1/n
ಇವತ್ತಿನ ಬಾಗಲಕೋಟೆಯ ಬಾದಾಮಿಯಲ್ಲಿ ವಾತಾಪಿ ಮತ್ತು ಇಲ್ವಲ ಎಂಬ ಇಬ್ಬರು ಅಣ್ಣ ತಮ್ಮ ಇದ್ದರು ಅಂತೇ. ಮದ್ಯೆ ಏಷಿಯಾ ದಿಂದ ಬಂದ ವೈದಿಕರ ಪ್ರಕಾರ ಇವರು ರಾಕ್ಷಸರು. ಅದೇ ನಮ್ಮ ಮಹಿಷಾಸುರ, ರಾವಣ, ಬಲಿ, ನರಕಾಸುರ ಮೊದಲಾದವರ ತರಹ. ಇಲ್ಲಿ ಆರ್ಯ ಮತ್ತು ದ್ರಾವಿಡ ವಾದವನ್ನು ತಳುಕು ಹಾಕಿ ನೋಡಿದರೆ ಬಹುಪಾಲು ರಾಕ್ಷಸರು
2/n
ನಮ್ಮ ದ್ರಾವಿಡ ಸಂಸ್ಕೃತಿಗೆ ಸೇರುತ್ತಾರೆ. ಇರಲಿ ನಮಗೆ ಅದನ್ನು ಮತ್ತೆ ಮತ್ತೆ ಹೇಳುವ ಇಚ್ಛೆ ಇಲ್ಲ. ವಾಪಸ್ ನಮ್ಮ ಬ್ರದರ್ಸ್ ಹತ್ರ ಬರುವ.
ಈ ಬ್ರದರ್ಸ್ ಗೆ ಬಿಟ್ಟಿಯಾಗಿ, ದುಡಿಯದೆ ತಿನ್ನುವವರನ್ನು ಕಂಡರೆ ಅಗ್ತಾ ಇರಲಿಲ್ಲ ಅಂತೇ. ಕೆಲವರಿಗೆ ಟ್ರಾಫಿಕ್ ಅಲ್ಲಿ ಮೈ ಕೈ ಸರಿ ಇದ್ದು ಭಿಕ್ಷೆ ಬೇಡುವವರನ್ನು ಕಂಡ್ರೆ ಮೈ ಉರಿತದಲ್ಲ ಹಂಗೆ.
3/n
ಸೊ ಅಣ್ಣ ತಮ್ಮ ಒಂದು ಮಸ್ತ್ ಗೇಂ ಮಾಡ್ತಾರೆ ಅಂತೇ.
ವೈದಿಕರ ಕಥೆ ಪ್ರಕಾರ ಇಲ್ವಲನಿಗೆ ಮೃತ ಸಂಜೀವಿನಿ ವಿದ್ಯೆ ಗೊತ್ತಿತ್ತಂತೆ. ಅಂದ್ರೆ ಸತ್ತವರನ್ನು ಬದುಕಿಸುವ ವಿದ್ಯೆ. ಮತ್ತು ವಾತಾಪಿಗೆ ಯಾವ ಪ್ರಾಣಿ ಆಗಿ ಬೇಕಾದರೂ ಮಾರ್ಪಾಡು ಆಗುವ ವಿದ್ಯೆ.
ಸೊ ಅಣ್ಣ ತಮ್ಮ ಏನ್ಮಾಡ್ತಾ ಇದ್ರೂ ಅಂದ್ರೆ ಅವರ ಮನೆಯ ದಾರಿಯಲ್ಲಿ ಭೋಜನ ಭಿಕ್ಷೆ ಕೋರಿ
Read 14 tweets
15 Nov
1/n
ನೆನ್ನೆಯಿಂದ ಅನಿಸುತ್ತ ಇರುವುದು, ಅಕಸ್ಮಾತ್ ಹಂಸಲೇಖ ಅವರು ಪೇಜಾವರರ ಹೆಸರು ಹೇಳದೆ ಬೇರೆ ಮಠದ ಸ್ವಾಮೀಜಿಗಳ ಹೆಸರು ಹೇಳಿದ್ದರೆ ಸಂಗಿಗಳು ಇಷ್ಟೊಂದು ಗಲಾಟೆ ಮಾಡ್ತಾ ಇದ್ದರ?
ಯಾಕಂದ್ರೆ ನಮ್ಮ ವೈಕ್ತಿಕ ಅನುಭವದ ಪ್ರಕಾರ, ಉಡುಪಿ ಮಠ ಯಾವತ್ತಿಗೂ ಅಷ್ಟು ಸಹಿಷ್ಣು ಮಠ ಅಲ್ಲ. ಬೇರೆ ಜಾತಿ ಧಾರ್ಮ ಬಿಡಿ, ಹಿಂದೂ ಧರ್ಮದ ಪ್ರಸಿದ್ಧ Image
2/n
ತತ್ವಜ್ಞಾನಿ ಅದ್ವೈತ ಧರ್ಮದ ಪ್ರತಿಪಾದಕ ಶಂಕರ ಭಗವತ್ಪಾದರನ್ನು ಕಂಡ್ರೆ ಉಡುಪಿ ಮಠಕ್ಕೆ ಆಗಲ್ಲ.
ಉಡಪಿಮಠಮಾತ್ರವಲ್ಲ ಮಧ್ವಪರಂಪರೆಯಲ್ಲಿ ಯಾರಿಗೂ ಶಂಕರಾಚಾರ್ಯರ ಬಗ್ಗೆ ಗೌರವಯಿಲ್ಲ. ಅವರ ಮತದ ಗ್ರಂಥಗಳಲ್ಲಿ ಶಂಕರರನ್ನ "(ಜಾತಿ)ಸಂಕರ" ನೆಂದು, ಅವರ ತಾಯಿ ನಡತೆಗೆಟ್ಟವಳೆಂದೂ, ಶಂಕರರು ಮಣಿಮಂತನೆಂಬ ರಾಕ್ಷಸ.... ಹೀಗೆಲ್ಲಾ ನಿಂದನೆ ಉಂಟು. Image
3/n
ಶಂಕರರ ನಿಂದನೆ ವಿರುದ್ಧ ಹೋರಾಟವಾದಾಗ ಪೇಜಾವರರು ಅಂತಹ ಗ್ರಂಥಗಳ ಮುದ್ರಣ, ಪ್ರವಚನ, ಪಾಠ ನಿಲ್ಲಿಸುವುದಾಗಿ ಹೇಳಿದ್ದರು. ಆದ್ರೆ ಅವರ ವಿದ್ಯಾಪೀಠದಲ್ಲಿ ಇಂದಿಗೂ ಶಂಕರರ ನಿಂದನೆಯ ಗ್ರಂಥ ಮುದ್ರಣ, ಪಾಠ, ಪ್ರವಚನ ನಡೆಯುತ್ತಿದೆ. ಇಷ್ಟೆಲ್ಲಾ ಇದ್ದರೂ ಶಂಕರ ಭಗವತ್ಪಾದರ ಪೀಠ ದಕ್ಷಿಣಾನ್ಮಯ ಶ್ರೀ ಶೃಂಗೇರಿ ಪೀಠ ಯಾವತ್ತೂ ಉಡುಪಿ ಮಠದ ಜೊತೆ Image
Read 5 tweets
15 Nov
1/n
ಸನ್ನಿಧಾನಂ ಗಳ ಆನ್ಲೈನ್ ಮತ್ತು ಆಫ್ಲೈನ್ ಮಿತ್ರವೃಂದದಲ್ಲಿ ಹಲವಾರು ದಲಿತರು ಇದ್ದಾರೆ. ಕೆಲವರು ಹೇಳುವುದುಂಟು ನೀವು ಗ್ರೇಟ್ ಕಣ್ರೀ, ವಾಯ್ಸ್ ಎತ್ತುತ್ತಾ ಇದ್ದೀರಾ..
ಈ ವಿಷಯದ ಬಗ್ಗೆಯೇ ಇವತ್ತಿನ ಪ್ರವಚನ.
ಈ ರೀತಿ ಸಮಾಜದಲ್ಲಿ ಮೇಲ್ವರ್ಗ ಅನ್ನಿಸಿಕೊಳ್ಳುವವರಿಂದ ದಲಿತರ ಹೋರಾಟಗಳು ಹೈಜಾಕ್ ಆಗುವ ಎಲ್ಲ ಚಾನ್ಸಸ್ ಇದೆ.
2/n
ಹಾಗಾಗಿ ನಮ್ಮನ್ನು ಅಟ್ಟ ಹತ್ತಿಸಬೇಡಿ. ನಾವು ಯಾವತ್ತಿಗೂ ವಾಯ್ಸ್ ಆಗಲು ಸಾಧ್ಯ ಇಲ್ಲ ಯಾಕಂದ್ರೆ ನಾವು ಏನೇ ಮಾಡಿದರು ಸಮಾಜದಲ್ಲಿ ನಮಗೊಂದು ಕಂಫರ್ಟಬಲ್ ಸ್ಥಾನ ಇದೆ. ಇಲ್ಲಿ ಹೋರಾಟವನ್ನು ಅವರೇ ಮಾಡಬೇಕು. ಇದಕ್ಕೊಂದು ಉದಾಹರಣೆ ಕೊಡುವ. ಒಂದು ಮನೆ ಇದೆ ಅಲ್ಲಿ ಮಗ ಮಗಳು ಇದ್ದಾರೆ. ಇಲ್ಲಿ ಮಗ ಅವನು ಊಟ ಮಾಡಿದ ತಟ್ಟೆ ತೊಳೀತಾನೆ,
3/n
ಅಲ್ಪ ಸ್ವಲ್ಪ ಮನೆ ಗುಡಿಸಿ ಒರೆಸುತ್ತಾನೆ ಕೂಡ. ಎಲ್ಲ ಕಡೆ ಅವನ ಬಗ್ಗೆಯೇ ಮಾತು “ಎಷ್ಟು ಒಳ್ಳೆ ಹುಡುಗ, ಮನೆ ಕೆಲಸ ಎಲ್ಲ ಮಾಡ್ತಾನೆ, ತುಂಬಾ ಗ್ರೇಟು, ಮಗ ಅಂದ್ರೆ ಹಾಗಿರಬೇಕು”
ಆಮೇಲೆ ಈ ಹುಡುಗನೇ ಹೆಣ್ಣು ಮಕ್ಕಳ ಕಷ್ಟದ ಬದುಕನ್ನು ಜನರ ಮುಂದೆ ಬಿಡಿಸಿ ಇಟ್ಟು ಅವರ ಪರ ಧ್ವನಿ ಎತ್ತುತ್ತಾನೆ ಅಂದುಕೊಳ್ಳಿ
ಇಲ್ಲಿ ಆ ಹುಡುಗ ಅರಿಯದೆ
Read 7 tweets
18 Sep
1/n
ಈವಾಗ ಅಂತೂ ಎಲ್ಲಿ ನೋಡಿದರೂ ಸನಾತನ ಪ್ರೊಗ್ರೆಸ್ಸೂ, ವಿಜ್ಞಾನ, ಕಲೆ ಅಂತ ನಮ್ಮ ದೇವಾಲಯಗಳ ಬಗ್ಗೆ ಪುಂಗುವುದು. ಆ ಗೋಪುರ ನೋಡಿ ಹೇಗೆ ಪರ್ಫೆಕ್ಟ್ ಆಗಿ ೯೦ ಡಿಗ್ರಿ ಇದೆ, ಇದು ನೋಡಿ ಹೇಗೆ ಲೈಟ್ ಬೀಳುತ್ತೆ, ಇಲ್ಲಿ ನೋಡಿ ಗಾಳಿಯಲ್ಲಿ ನಿಂತ ಕಂಬ, ಅದು ನೋಡಿ ಸಿಂಹದ ಬಾಯಲ್ಲಿ ಇರುವ ಕಲ್ಲಿನ ಚೆಂಡು…
2/n
ಆಹಾ ನಮ್ಮ ಸನಾತನಿ ಶಿಲ್ಪಕಲೆ! ವಿಶ್ವಗುರು…
ನಮ್ಮ ದೇವಾಲಯಗಳ ಶಿಲ್ಪಕಲೆಗಳ ಬಗ್ಗೆ ಎರಡು ಮಾತಿಲ್ಲ. ನಮ್ಮ ಶಿಲ್ಪಕಲೆಗಳು ಜಗತ್ತಿನ ಅದ್ಭುತಗಳಲ್ಲಿ ಒಂದು. ಇವತ್ತಿಗೂ ಅವು ವಿಶೇಷವೇ. ಒಬ್ಬ ವಿನ್ಯಾಸಕರನಾಗಿ ನೋಡಿದರೆ ನಮಗೆ ಪ್ರತಿಯೊಂದೂ ಅಮೋಘವಾಗಿ ಕಾಣುತ್ತವೆ, ಅವುಗಳ ಹಿಂದಿನ ಶಿಲ್ಪಿಯ ಶ್ರಮ ಕಾಣುತ್ತದೆ.
3/n
ಶಿಲ್ಪಕಲೆ ಅನ್ನುವುದು ಒಂದು ಕಠಿಣ ವಿದ್ಯೆ. ಇದು ಸುಮ್ಮನೆ ದಕ್ಕುವುದಲ್ಲ, ಹಲವಾರು ವರ್ಷಗಳ ಪರಿಶ್ರಮ ಬೇಕು.
ಭಾರತೀಯ ಶಿಲ್ಪಕಲೆಗಳ ಬಗ್ಗೆ ಸ್ವಲ್ಪ ಅಧ್ಯಯನ ಮಾಡಿದಾಗ ಅರಿವಾಗಿದ್ದು ಇದು. ಇಲ್ಲಿ ಶಿಲ್ಪಕಲೆ ಅನ್ನುವುದು ವಂಶ ಪಾರಂಪರ್ಯ ವೃತ್ತಿ ಆಗಿದೆ. ಕಾರಣ ಮೇಲೆ ಹೇಳಿದ ಹಾಗೆ ವರ್ಷಾನುಗಟ್ಟಲೆ ಕಲಿಯಬೇಕಾದ ಅನಿವಾರ್ಯತೆ.
Read 11 tweets
18 Sep
1/n
ಇವತ್ತಿನ ಪ್ರವಚನ ಮತ್ತೆ ಮಹಿಳಾ ಸ್ವಾತಂತ್ರ ದ ಬಗ್ಗೆ. ಯಾವುದೇ ಪುಸ್ತಕದ ಬದನೇ ಕಾಯಿ ಅಲ್ಲ, ಕೇವಲ ಸನ್ನಿಧಾನಂ ಗಳ ಅನುಭವ ಅಷ್ಟೇ.
ಹಿಂದೆ ಹೇಳಿದ್ದೆವು ಹೇಗೆ ಕರ್ಮಠ ಬ್ರಾಹ್ಮಣ ಮನೆಗಳಲ್ಲಿ ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರತೆ ಇದೆ ಅಂತ. ಸನ್ನಿಧಾನಂ ಗಳು ಬೆಳೆದದ್ದು ಕರ್ಮಠ ವಾತಾವರಣವೇ ಆದರೂ ನಮ್ಮಲ್ಲಿ ಸ್ವಲ್ಪ ಮಟ್ಟಿಗೆ
2/n
ಸ್ವಾತಂತ್ರ್ಯ ಇತ್ತು. ಬೇರೆ ಕರ್ಮಠ ಮನೆಗಳಿಗಿಂತ ಸ್ವಲ್ಪ ಉತ್ತಮ ಅನ್ನುವಷ್ಟು! ನಮ್ಮಲ್ಲಿ ಸ್ತ್ರೀಯರು ಸ್ಟೇರಿಂಗ್ ವೀಲ್ ಹಿಡಿಯುವಷ್ಟು, ಒಬ್ಬರೇ ಬ್ಯಾಂಕ್, ಕಚೇರಿ ವ್ಯವಹಾರಗಳಿಗೆ ಹೋಗುವಷ್ಟು ಅಂತ ಹೇಳಬಹುದು. ಹಾಗಿದ್ದೂ, ಸ್ತ್ರೀಯರ ಸ್ಥಾನಮಾನ ಪುರುಷರಿಗಿಂತ ಕಮ್ಮಿಯೇ. ದಶಕಗಳ ಹಿಂದೆ ನಮ್ಮಲ್ಲಿ ಕೂಡ ನಿಜ ಮನೆಗೆ ಮುಟ್ಟಾದ ಸ್ತ್ರೀಯರಿಗೆ
3/n
ಪ್ರವೇಶ ಇರಲಿಲ್ಲ. ಅಕಸ್ಮಾತ್ ಅವರ ಬಟ್ಟೆ ಸೋಕಿದರೆ ಜನಿವಾರ ಬದಲಿಸಬೇಕಾದ ಸ್ಥಿತಿ ಇತ್ತು. ಇವತ್ತು ನಮ್ಮ ಜನಿವಾರ ಎಲ್ಲಿದೆ ಅಂತ ನಮಗೇ ಗೊತ್ತಿಲ್ಲ! ಉಪಕರ್ಮದ ಆಸುಪಾಸಿನಲ್ಲಿ ಪ್ರತ್ಯಕ್ಷ ಆಗುತ್ತೆ ಅಷ್ಟೇ. ಅಂದ್ರೆ ನಮಗೆ ಅಂದ್ರೆ ಪುರುಷರಿಗೆ ಕರ್ಮಠ ಸಂಕೋಲೆಯಿಂದ ಹೊರಗೆ ಬಂದರೂ ಸಮಾಜ ನಮ್ಮನ್ನು ಮೊದಲಿನ ತರಹವೇ ಗೌರವಿಸುತ್ತದೆ
Read 9 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal

Thank you for your support!

Follow Us on Twitter!

:(