1/nಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿನ ಅವ್ಯವಸ್ಥೆ, ಸಮಾಜದ ತಪ್ಪುಗಳು.
ಇವತ್ತಿನ ಭಾರತದಲ್ಲಿ ತಾಂತ್ರಿಕ ಶಿಕ್ಷಣ ಒಂದು ಕಡೆ ಕಲೆ ಸಾಹಿತ್ಯ ಮತ್ತು ಮಾನವೀಯ ಮೌಲ್ಯ ಶಿಕ್ಷಣ ಇನ್ನೊಂದು ಕಡೆ.
ಮುಖ್ಯವಾಹಿನಿ ಅಲ್ಲಿ “ಬುದ್ಧಿವಂತ” ಮಕ್ಕಳು ಹೋಗುವುದು ತಾಂತ್ರಿಕ ಅಥವಾ ವೈದ್ಯಕೀಯ ಶಿಕ್ಷಣಕ್ಕೆ. ಕಲೆ ಸಾಹಿತ್ಯ ಎಲ್ಲ ದಡ್ಡರಿಗೆ.
2/nಇದರ ಮೇಲೆ, ತಾಂತ್ರಿಕ ಅಥವಾ ವಿಜ್ಞಾನ ಶಿಕ್ಷಣಕ್ಕೆ ಹೋದ ವಿದ್ಯಾರ್ಥಿಯು ಕಲೆ ಸಾಹಿತ್ಯ ಮಾನವೀಯ ಮೌಲ್ಯ ಶಿಕ್ಷಣದಿಂದ ದೂರ ಉಳಿಯುತ್ತಾನೆ. ಕಾರಣ ಅವನ ಪಠ್ಯದಲ್ಲಿ ಇದಾವುದೂ ಇಲ್ಲ. ಹೀಗಾಗಿಯೇ ಇವತ್ತಿನ ಬಹುಪಾಲು ಇಂಜಿನಿಯರ್ ಗಳಿಗೆ ಸಮಾಜದ ನಿಜ ಪರಿಚಯವೇ ಆಗಿಲ್ಲ. ಈ ನೆಲದಲ್ಲಿ ಆದ ಚಳುವಳಿಗಳು, ಸುಧಾರಣೆಗಳು, ತತ್ವಗಳು ಸಿದ್ಧಾಂತಗಳು
3/nಇವೆಲ್ಲ ಪರಿಚಯವೇ ಇಲ್ಲ. ಇವುಗಳ ನಗ್ಗೆ ಸ್ವಲ್ಪ ಗೊತ್ತಿದ್ದರೆ ಅದು ಹೈ ಸ್ಕೂಲ್ ತನಕ ಕಲಿತದ್ದು ಮಾತ್ರ ಮತ್ತು ಆ ಸಮಯದಲ್ಲಿ ಮಕ್ಕಳು ಬಾಯಿ ಪಾಠ ಮಾಡಿದ್ದರಿಂದ ಇವುಗಳ ಭಾವಾರ್ಥ ಗೊತ್ತಾಗಿರುವ ಸಾಧ್ಯತೆಗಳು ಕಮ್ಮಿ.
ಹಾಗಾಗಿ ಈ ಇಂಜಿನಿಯರುಗಳನ್ನ ಸುಲಭವಾಗಿ ಬ್ರೈನ್ ವಾಷ್ ಮಾಡಿ ಅವರ ತಲೆಗೆ ಏನು ಬೇಕಾದರೂ ತು೦ಬಬಹುದು.
4/nಹಾಗಾಗಿಯೇ ಇವತ್ತು ಬಹುಪಾಲು ಇಂಜಿನಿಯರ್ಗಳು ಭಕ್ತರಾಗಿರುವುದು. ಅವರಲ್ಲಿ 99.9 ಪ್ರತಿಶತ ಮ೦ದಿಗೆ ಸಮಾಜ ಬೆಳೆದುಬ೦ದ ರೀತಿಯೇ ಗೊತ್ತಿಲ್ಲ. ದಲಿತ ಚಳುವಳಿ ಬಗ್ಗೆ ಕೇಳಿ? ಶ೦ಟ ಕೂಡ ಗೊತ್ತಿರಲ್ಲ. ರೆಸೆರ್ವೇಶನ್ ಕಿತ್ತಾಕಿ ಅ೦ತಾರೆ ಆದ್ರೆ ರಿಸರ್ವೇಶನ್ ಯಾಕೆ ಬ೦ತು ಅ೦ತ ಗೊತ್ತಿಲ್ಲ.
5/nಯಾವನೋ ಸೋಶಿಯಲ್ ಮೀಡಿಯಾದಲ್ಲಿ ಟ್ರು ಇ೦ಡೋಲೊಜಿ ಅ೦ತ ಒ೦ದತ್ತು ಪುಸ್ತಕಗಳ ಸ್ಕ್ರೀನ್ಶಾಟ್ ಹಾಕ್ತಾನೆ, ಇವು ಅದೇ ಪರಮ ಸತ್ಯ ಉಳಿದಿದ್ದು ಎಲ್ಲ ಕಾಮ್ಮಿ ಪ್ರಾಪಗಾ೦ಡ ಅ೦ತ ನ೦ಬಿ ಕುಣಿಯುತ್ತಾವೆ.
ಇದು ಅವರ ತಪ್ಪಲ್ಲ. ಅವರಿಗೆ ಸಿಕ್ಕ ಶಿಕ್ಷಣವೇ ಹಾಗೆ ಇದೆ. ಇತಿಹಾಸ ಅ೦ದ್ರೆ ಕೇವಲ ಗೂಗಲ್ ಅಲ್ಲಿ ಸಿಗುವ ಪುಸ್ತಕಗಳ ಸ್ಕ್ರೀನ್ಶಾಟ್ ಅನ್ನುವ ಕಲ್ಪನ
6/nೆ. ಇದರ ಆಚೆ ಏನಿದೆ? ಒ೦ದು ಘಟನೆಯನ್ನು ಯಾವ ಯಾವ ಕೋನದಿ೦ದ ನೋಡ್ಬೇಕು, ಸತ್ಯಾನ್ವೇಶಣೆ ಹೇಗೆ? ಸತ್ಯ ಅ೦ದ್ರೆ ಏನು? ಒ೦ದು ವಿಚಾರವನ್ನು ಕೇವಲ ಪಳೆಯುಳಿಕೆ ಇ೦ದ ಮಾತ್ರ ಅರ್ಥ ಮಾಡಿಕೊಳ್ಳಬಹುದಾ? ಶಿಲಾ ಶಾಸನ ಸಾಕಾ? ಭಾಷೆಗಳ ಅದ್ಯಯನ ಯಾಕೆ? ಡಿಎನ್ ಏ ಅದ್ಯಯನ ಯಾಕೆ? ಹೀಗೆ..
7/nಒ೦ದು ಗನ್ ಅನ್ನು ಹೇಗೆ ತಯಾರಿಸಬಹುದು ಅ೦ತ ತಾ೦ತ್ರಿಕ ವಿಜ್ಞಾನ ಶಿಕ್ಷಣ ತಿಳಿಸಿಕೊಡಬಹುದು ಆದರೆ ಆ ಗನ್ ಅಗತ್ಯತೆ, ಅದರ ಪರಿಣಾಮಗಳು, ಇವೆಲ್ಲವನ್ನು ತಿಳಿಯಲು ಕಲೆ ಸಾಹಿತ್ಯ ಹಾಗೂ ಮಾನವೀಯ ಮೌಲ್ಯಗಳ ಶಿಕ್ಷಣ ಅಗತ್ಯ.

ನಮಗೆ ತಕ್ಷಣದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಲು ಆಗುವುದಿಲ್ಲ. ಆದರೆ ನಾವಾಗಿಯೇ ಕಲಿಯಬಹುದು ಅಲ್ವಾ?
8/nಕಲೆ ಸಾಹಿತ್ಯ ಎಲ್ಲ ವೇಸ್ಟ್ ಅನ್ನುವ ಮನಸ್ಥಿತಿ ಬಿಡಿ.
ಪರಮಾಣು ಬಾ೦ಬ್ ಅನ್ನು ಹೇಗೆ ಮಾಡುವುದು ಅ೦ತ ಕಲಿತರೆ ಮಾತ್ರ ಸಾಲ್ದು.
ಹೇಗೆ ಉಪಯೋಗಿಸಬಾರದು ಅ೦ತ ಕೂಡ ಕಲಿಯಬೇಕು.
ನಿಮ್ಮ ಮಗು ಒ೦ದು ಹೊಸ ಅನ್ವೇಶಣೆ ಮಾಡಲು ಗಣಿತ ವಿಜ್ಞಾನ ಇವನ್ನು ಮಾತ್ರವೇ ಕಲಿಯಬೇಕು ಅ೦ತ ಇಲ್ಲ.
ಕಲೆ ಸಾಹಿತ್ಯ ಅದ್ಯಯನ ಇ೦ದ ಅದು ವೇಸ್ಟ್ ಆಗುವುದೂ ಇಲ್ಲ.
9/nನಮ್ಮಲ್ಲಿ ಬಹಳ ಸಮಯದಿ೦ದ ಈ ಕಲೆ ಸಾಹಿತ್ಯ ಮಾನವೀಯ ಮೌಲ್ಯ ಶಿಕ್ಷಣಗಳ ವಿರುದ್ದ ಪ್ರಾಪಗಾ೦ಡ ಮಾಡಿರುವ ಉದ್ದೇಶ ಒ೦ದೆ, ಜನರಿಗೆ ಸಮಾಜದ ಬಗ್ಗೆ ಗೊತ್ತಾಗಬಾರದು, ಪ್ರಭುತ್ವವನ್ನು ಪ್ರಶ್ನಿಸಬಾರದು ಅ೦ತ. ಇದೇ ಕಾರಣಕ್ಕೆ ಜೆ ಎನ್ ಯು ಅನ್ನು ವಿಲನ್ ಮಾಡಲಾಯಿತು, ಕಲೆ ಸಾಹಿತ್ಯದವರನ್ನು ದೇಶದ್ರೋಹಿಗಳು, ಕಾಮ್ಮಿಗಳು ಅ೦ತ ಬ್ರಾ೦ಡ್ ಮಾಡಲಾಯಿತು.
n/nಅದನ್ನು ಈ ಇ೦ಜಿನಿಯರ್ ಗಳು ತಕ್ಷಣ ನ೦ಬುತ್ತಾರೆ. ಯಾಕ೦ದ್ರೆ ಅವರಿಗೆ ಇ೦ತಹ ವಿಶಯಗಳನ್ನು ಹೇಗೆ ಪರಾಮರ್ಶಿಸಬೇಕೆ೦ಬ ಶಿಕ್ಷಣ ಸಿಕ್ಕಿಲ್ಲ.

• • •

Missing some Tweet in this thread? You can try to force a refresh
 

Keep Current with Sri Sri Sri Srimad Jagatmindri Mahaswamigal 🛕

Sri Sri Sri Srimad Jagatmindri Mahaswamigal 🛕 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @jagatmindri

14 Jul
1/4 Dear non-resident UPites,
A lot of you still have the voter ID from UP but you arent residing there. You had come out of UP for a better life and you might be successful by now.
This is regarding the upcoming #UPElection2022 it is pretty important.
2/4 The PR machinery is targeting you.
You are getting fooled by misinformation and you may believe them and that influences your voting decisions.
Please note, your vote affects the people who are still in UP and want to live there.
3/4 So start talking to the people in your voting constituency. Make your decisions based on that. not on the PR.
Because it is your responsibility as a voter, as a citizen.
Read 4 tweets
13 Jul
1/nಸತಿ ಸಹಗಮನ ಪದ್ಧತಿ ಮತ್ತು ಪುರೋಹಿತಶಾಹಿ ಇಂಡೊಲೊಜಿ ಪ್ರಾಪಗಾಂಡ.

ಸತಿ ಪದ್ಧತಿ ಅನ್ನುವುದು ಈ ಮಣ್ಣಿನ ಅತಿಕ್ರೂರ ಪದ್ಧತಿಗಳಲ್ಲಿ ಒಂದು. ಹಿಂದೆ ಇತ್ತು ಈಗ ಇಲ್ಲ ಅನ್ನುವ ಮಾತು ಇತ್ತೀಚಿನ ವರ್ಷಗಳವರೆಗೆ ಕೇಳಿಬರ್ತಾ ಇತ್ತು. ಆಮೇಲೆ ಶುರು ಆಗಿದ್ದು ಹೊಸ ವಾದ.
2/n“ಹೌದು ಈ ದುಷ್ಟ ಪದ್ಧತಿ ಇಲ್ಲಿ ಇತ್ತು ಆದರೆ ಇದು ನಮ್ಮ ಸನಾತನ ಧರ್ಮದ ಭಾಗ ಅಲ್ಲ, ಇದು ಬಂದಿದ್ದು ಸಾಬರಿಂದ. ಸಾಬ್ರ ಅತ್ಯಾಚಾರಗಳಿಂದ ನಮ್ಮ ಮಾನ ಉಳಿಸಿಕೊಳ್ಳಲು ಬೇರೆ ವಿಧಿ ಇಲ್ಲದೆ ಇದನ್ನು ಮಾಡ್ಬೇಕಾಗಿ ಬಂತು. ಇಲ್ಲ ಅಂದ್ರೆ ಸಾಬ್ರು ಗಂಡ ಸತ್ತ ವಿಧವೆಯರನ್ನು ರೇಪ್ ಮಾಡಿ ಬಲವಂತವಾಗಿ ತಮ್ಮ ಜನಾನ ಗೆ ಸೇರಿಸಿಕೊಳ್ತಾ ಇದ್ರು.
3/nಹಾಗಾಗಿ ಸತಿ ಕೂಡ ಮುಸ್ಲಿಮರ ಕೊಡುಗೆ, ಈ ಮಣ್ಣಿನದ್ದು ಅಲ್ಲ ಅಂತ ಹೊಸ ಇಂಡೊಲೊಜಿ ಲಾಯರ್ ಗಳ ವಾದ.
ಹೌದು ಮುಸ್ಲಿಂ ದಾಳಿಕೋರರು ಲೂಟಿ ಅತ್ಯಾಚಾರ ಎಲ್ಲ ಮಾಡಿದ್ದು ಹೌದು. ಅಫ್ಘಾನ್ ದಂಡುಕೋರರೇ ಹಾಗೆ. ಮಂಗೋಲ್ ಜೇಂಗಿಸ್ ಖಾನ್ ಕೂಡ ಹೀಗೆಯೇ ಇದ್ದಿದ್ದು, ಹೂಣರು ಅದೇ ಮಾಡಿದ್ದು, ಕ್ರುಸೇಡರು ಕೂಡ. ನಮ್ಮಲ್ಲಿ ಏನೂ ಕಮ್ಮಿ ಇಲ್ಲ.
Read 15 tweets
12 Jul
1/nಸನಾತನ ಧರ್ಮದಲ್ಲಿ ಸ್ಲೇವರಿ ಅಥವಾ ದಾಸ್ಯ ಪದ್ಧತಿ.
ಹೀಗೆ ಹೇಳಿದ ಕೂಡಲೇ ಬರ್ತಾರೆ ಇಂಡೊಲೊಜಿ ಲಾಯರ್ಸ್, ಇಲ್ಲ ಇದೆಲ್ಲ ಸುಳ್ಳು ನಮ್ಮ ಭವ್ಯ ಸಂಸ್ಕೃತಿ ದಾಸ್ಯ ಎಂಬುದು ಇಲ್ಲವೇ ಇಲ್ಲ. ಇದೆಲ್ಲ ಇದ್ದಿದ್ದು ಪಶ್ಚಿಮದಲ್ಲಿ ಮಾತ್ರ. ಹಾಗೂ ಸಾಬರು ಇದನ್ನು ನಮ್ಮ ದೇಶಕ್ಕೆ ತಂದಿದ್ದು. ಅವರಿಗಿಂತ ಮುಂಚೆ ಇವೆಲ್ಲ ಇಲ್ಲಿ ಇರಲಿಲ್ಲ. Image
2/nಸನ್ನಿಧಾನಂಗಳ ಇವತ್ತಿನ ಪ್ರವಚನದಲ್ಲಿ ಈ ಇಂಡೊಲೊಜಿ ಮಂದಿಯ ಭಂಡ ಬಾಳನ್ನು ಬಯಲು ಮಾಡುವ.
ಒಂದು ದಂತ ಕಥೆ ಇಂದ ಶುರು ಮಾಡುವ. ಇಲ್ಲಿ ಒಂದು ಕಾಮಿಡಿ ಇದೆ. ಇದನ್ನು ನಾವು ದಂತ ಕಥೆ ಅಂದ್ರೆ ಸನಾತನಿಗಳಿಗೆ ಉರಿಯುತ್ತದೆ ಕಾರಣ ಸನಾತನ ನಂಬಿಕೆಗಳ ಮೂಲ ಇರುವುದೇ ಇಲ್ಲಿ. ಸೃಷ್ಟಿಯ ಕಥೆ ಇಲ್ಲಿ ಬರುತ್ತದೆ.
3/nಸತ್ಯ ಅಂದ್ರೆ ಇಲ್ಲಿನ ಅಸಂಬದ್ಧ ಕಾಮಿಡಿಗಳನ್ನು ನಿಜ ಅಂತ ಅವ್ರೇ ಒಪ್ಪಬೇಕಾಗುತ್ತದೆ. ಇರಲಿ
ಮನುವಿನ (ಸನಾತನಿಗಳ ಪ್ರಕಾರ ಮನುಷ್ಯರ ಮೂಲ ಪುರುಷ ಮನು, ಅಬ್ರಾಮಿಕ್ ಧರ್ಮಿಯರ ಆಡಮ್ ಸಮಾನ ) ಅಪ್ಪ ಕಶ್ಯಪನಿಗೆ ಹಲವು ಪತ್ನಿಯರು. ಅವರಲ್ಲಿ ಇಬ್ಬರು ವಿನಿತೆ ಮತ್ತು ಕದ್ರು. ಒಮ್ಮೆ ಇವರ ಮದ್ಯೆ ಒಂದು ಬೆಟ್ಟಿಂಗ್ ಆಗುತ್ತೆ.
Read 15 tweets
9 Jul
1/8 newsckm.com/archives/1839
ಇದೊಂದು ನಮ್ಮ ರಾಜ್ಯದಲ್ಲಿ UP ಮಾದರಿಯಲ್ಲಿ ಆಗಿರುವ ಘನಘೋರ ಅನ್ಯಾಯ.
ಚೆಲುವರಾಜ್ ಅನ್ನುವ ಒಬ್ಬ ಪ್ರಾಮಾಣಿಕ ಅಧಿಕಾರಿಯ ವಿರುದ್ಧ @RAshokaBJP ನೇತೃತ್ವದ ಸಿಸ್ಟಮ್ ಮಾಡಿರುವ ಅನ್ಯಾಯ.
2/8 ನಿಮಗೆ ಚೆಲುವರಾಜು ಅವರ ಬಗ್ಗೆ ಹೇಳಬೇಕು. ಇವರು ಶೃಂಗೇರಿಯಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತಾ ಇದ್ದಾಗ ಇವರ ಪ್ರಾಮಾಣಿಕತೆಯ ಬಗ್ಗೆ ಶೃಂಗೇರಿಯ ಮೂಲೆ ಮೂಲೆ ಅಲ್ಲಿಯೂ ಪ್ರಸಿದ್ಧತೆ ಇತ್ತು, ಈಗಲೂ ಇದೆ. ಶೃಂಗೇರಿಯ ಸರ್ಕಾರೀ ಸ್ವಾಮ್ಯದ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತ ಇದೆ ಹಾಗು
3/8 ಇದು ಕೇವಲ ಶೃಂಗೇರಿ ಮಾತ್ರ ಅಲ್ಲ, ಪ್ರತಿ ಊರಿನ ಹಣೆ ಬರಹ ಇದೇ . ಅದರಲ್ಲೂ ರೆವೆನ್ಯೂ ಡಿಪಾರ್ಟ್ಮೆಂಟ್ ಬಗ್ಗೆ ಹೇಳುವುದೇ ಬೇಡ.
ಹಾಗಂತ ಈ ಭ್ರಷ್ಟಾಚಾರಕ್ಕೆ ಕಾರಣ ಇದೆ. ಪ್ರತಿ ತಾಲೂಕಿನ ರೆವೆನ್ಯೂ ವಿಭಾಗದಿಂದ ಕಾಲಕಾಲಕ್ಕೆ (ತಿಂಗಳಿಗೊಮ್ಮೆ) ರೆವೆನ್ಯೂ ಮಂತ್ರಿಗೆ "ಸಂದಾಯ" ಆಗಬೇಕೆಂಬ ಅಘೋಷಿತ ನಿಯಮ ದಶಕಗಳಿಂದ ಜಾರಿಯಲ್ಲಿದೆ.
Read 8 tweets
9 Jul
1/nಜನ ಎಲ್ಲ ಹೇಳೋದು ಉಂಟು, ನಮ್ಮ ಸರ್ವಶಕ್ತ ಪರಮ ಪ್ರಭುಗಳು ಕಪ್ಪು ಹಣ ತರ್ತೀನಿ ಅಂದ್ರು, ತರ್ಲಿಲ್ಲ. ೫ ಟ್ರಿಲಿಯನ್ ಎಕಾನಮಿ ಮಾಡ್ತೀನಿ ಅಂದ್ರು, ಪೆಟ್ರೋಲ್ ನ ೩೫ ರೂಪಾಯಿ ಲೀಟರ್ ಮಾಡ್ತೀನಿ ಅಂದ್ರು, ೧ ಡಾಲರ್ ಗೆ ಒಂದು ರೂಪಾಯಿ ಆಗುವ ಹಾಗೆ ಮಾಡ್ತೀನಿ .. ಆದ್ರೆ ಏನೂ ಮಾಡ್ಲಿಲ್ಲ ಯಾಕೆ?
ಯಾಕಿಷ್ಟು ಚಂಚಲ ಆಶ್ವಾಸನೆ?
2/nಸನ್ನಿಧಾನಂ ಗಳು ಅದಕ್ಕೆನಮ್ಮ ಸನಾತನ ಸಂಸ್ಕೃತಿಯಿಂದಾಯ್ದ ಒಂದು ಹಳೆಯ ಶ್ಲೋಕದ ಮುಖಾಂತರ ಉತ್ತರ ನೀಡಲಿದ್ದಾರೆ
मनो मधुकरो मेघो मद्यपो मत्कुणो मरुत् |
मा मोदी मर्कटो मत्स्यो मकारा दश चंचलाः ||
ಇದು ಹಲವು ಸಾವಿರ ವರ್ಷಗಳ ಹಿಂದೆ ಹೇಳಿರುವುದು. ಇದರ ಅರ್ಥ ಹೀಗಿದೆ .
मनस् = ಮನಸ್ಸು
मधुकर = ಜೇನು ಹುಳ
मेघ = ಮೋಡ
3/nमद्यप = ರವಿ ಶಾಸ್ತ್ರಿ ಅಥವಾ ಕುಡುಕ
मत्कुण = ತಿಗಣೆ
मरुत् = ಗಾಳಿ
मा = ಲಕ್ಷ್ಮಿ, ಸಂಪತ್ತು
मोदी = ಮೋದಿ, ಅಹಂ
मर्कट = ಮಂಗ
मत्स्य = ಮೀನು
मकार = ಮ ಅಕ್ಷರದಿಂದ ಶುರು ಆಗುವವು
दश = ಹತ್ತು
चंचल = ಚಂಚಲ, ಇದ್ದಂಗೆ ಇರುವುದಿಲ್ಲ
Read 10 tweets
7 Jul
1/nಒಂದು ನರಿ ಪುರಾಣ.
ಜಂಬೂದ್ವೀಪದ ದಕ್ಷಿಣದ ಕರ್ನಾಟಕದಲ್ಲಿ ಒಂದು ಊರು, ಅಲ್ಲಿನ ಒಂದು ಅಗ್ರಹಾರ ವಶಿಷ್ಠ ಪುರ. ಅಲ್ಲಿನ ಗೋವಿಂದ ಭಟ್ಟರ ಹೆಂಡತಿ ಭಕ್ತವತಿ. ಒಮ್ಮೆ ಗೋವಿಂದ ಭಟ್ಟರು ಸಪತ್ನಿಕರಾಗಿ ತಿರುಪತಿಗೆ ಹೋಗುತ್ತಾರೆ. ಅಲ್ಲಿ ತಿಮ್ಮಪ್ಪನಿಗೆ ಪ್ರದಕ್ಷಿಣೆ ಹಾಕುವ ಸಂದರ್ಭ. ಎಲ್ಲಾ ಭಕ್ತಾದಿಗಳೂ ಗೋವಿಂದ ಗೋವಿಂದ ಅಂತ ಹೇಳ್ತಾ ಇದ್ದಾರೆ. Image
2/nಈಗ ಭಕ್ತವತಿಗೆ ಆಗಿರುವುದು ಸಂಕಷ್ಟ. ಸನಾತನ ಧರ್ಮದಲ್ಲಿ ಗಂಡನ ಹೆಸ್ರು ಹೇಳುವ ಹಾಗೆ ಇಲ್ಲ. ಹೇಳಿದರೆ ಗಂಡನ ವಯಸ್ಸು ಕಮ್ಮಿ ಆಗುತ್ತೆ ಅಂತೇ. ಆಗ ಭಕ್ತವತಿಯು "ಗೋವಿಂದನ ಭಜನೆಯೂ ಆಗಬೇಕು ಆದ್ರೆ ಗಂಡನ ಆಯಸ್ಸು ಕಮ್ಮಿ ಆಗಬಾರದು, ಇದಕ್ಕೇನು ಮಾಡುವುದು" ಅಂತ ಚಿಂತೆಗೆ ಬೀಳುತ್ತಾಳೆ.
3/nಆಗ ಅವಳಿಗನ್ನಿಸುತ್ತದೆ, ಇದಕ್ಕೆ ಭವಿಷ್ಯದಲ್ಲಿ ಖಂಡಿತಾ ಉತ್ತರ ಇರುತ್ತದೆ. ಸೋ ಭಕ್ತವತಿಯು ತನ್ನ ಪತಿವ್ರತಾ ಶಕ್ತಿಯನ್ನು ಉಪಯೋಗಿಸಿ ಟೈಮ್ ಟ್ರಾವೆಲ್ ಮಾಡಿ ೨೦೨೧ಕ್ಕೆ ಬರ್ತಾಳೆ. ಇಲ್ಲಿ ನೋಡಿದರೆ ಭಕ್ತವತಿಯ ಈಗಿನ ಜನ್ಮ ಈ ಸಮಸ್ಯೆಗೆ ಉತ್ತರ ಕಂಡುಕೊಂಡಿದೆ. ಕಂಟ್ರೋಲ್ ಸಿ ಕಂಟ್ರೋಲ್ ವಿ ಅನ್ನುವ ಮಂತ್ರ ಎಲ್ಲಾ ಭಕ್ತರ ಬಾಯಲ್ಲಿ!
Read 6 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!

Follow Us on Twitter!

:(